‘ಕೈ ಮುಗಿದು ವಿನಂತಿಸ್ತೇನೆ ಮಹಾಕುಂಭಕ್ಕೆ ಹೋಗ್ಬೇಡಿ’ : ಭಕ್ತರಿಗೆ ಹಿಂತಿರುಗುವಂತೆ ಮಧ್ಯಪ್ರದೇಶ ಪೊಲೀಸರ ಮನವಿ

ಪ್ರಯಾಗ್ ರಾಜ್ : ಪ್ರಯಾಗ್ ರಾಜ್ ಮಹಾ ಕುಂಭಮೇಳದಲ್ಲಿ ಪಾಲ್ಗೊಳ್ಳಲು ಹೋಗುವ ಭಕ್ತರು ಭಾರಿ ಟ್ರಾಫಿಕ್ ಜಾಮ್ ಎದುರಿಸುತ್ತಿದ್ದಾರೆ. ಪರಿಸ್ಥಿತಿ ಎಷ್ಟು ಗಂಭೀರವಾಗಿತ್ತೆಂದರೆ, ಕಟ್ನಿ ಪೊಲೀಸರು ಜನರಿಗೆ ಹಿಂತಿರುಗುವಂತೆ ಕೈಮುಗಿದು ಮನವಿ ಮಾಡಬೇಕಾಯಿತು. ಪ್ರಯಾಗ್ ರಾಜ್ ಮಹಾ ಕುಂಭಮೇಳದಲ್ಲಿ ಪಾಲ್ಗೊಳ್ಳಲು ಹೋಗುವ ಭಕ್ತರು ಭಾರಿ ಟ್ರಾಫಿಕ್ ಜಾಮ್ ಎದುರಿಸುತ್ತಿದ್ದಾರೆ. ಜಬಲ್ಪುರ್, ಕಟ್ನಿ ಮತ್ತು ರೇವಾ ಮೂಲಕ ಪ್ರಯಾಗ್ರಾಜ್ಗೆ ಹೋಗುವ ಮುಖ್ಯ ರಸ್ತೆಯಲ್ಲಿ ಹಲವಾರು ಕಿಲೋಮೀಟರ್ ಉದ್ದದ ಜಾಮ್ ಇದೆ. ಪರಿಸ್ಥಿತಿ ಎಷ್ಟು ಗಂಭೀರವಾಗಿತ್ತೆಂದರೆ, ಕಟ್ನಿ ಪೊಲೀಸರು ಜನರಿಗೆ … Continue reading ‘ಕೈ ಮುಗಿದು ವಿನಂತಿಸ್ತೇನೆ ಮಹಾಕುಂಭಕ್ಕೆ ಹೋಗ್ಬೇಡಿ’ : ಭಕ್ತರಿಗೆ ಹಿಂತಿರುಗುವಂತೆ ಮಧ್ಯಪ್ರದೇಶ ಪೊಲೀಸರ ಮನವಿ