Video: ʻನಮ್ಮ ಗ್ರಾಮೀಣ ರಸ್ತೆಗಳಲ್ಲೂ ಹೀಗೆ ಇದ್ರೆ ಎಷ್ಟು ಚೆನ್ನʼ: ಈ ರೀತಿಯ ‘ಟ್ರನಲ್’ ನಿರ್ಮಿಸಲು ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಆನಂದ್ ಮಹೀಂದ್ರಾ ಮನವಿ

ಉದ್ಯಮಿ ಆನಂದ್ ಮಹೀಂದ್ರಾ(Anand Mahindra) ಅವರು ಸುಂದರವಾದ ಮರದ ಸುರಂಗದ ವೀಡಿಯೋವೊಂದನ್ನು ಶೇರ್‌ ಮಾಡಿದ್ದು, ಭಾರತದಾದ್ಯಂತ ನಿರ್ಮಿಸಲಾಗುತ್ತಿರುವ ಹೊಸ ಗ್ರಾಮೀಣ ರಸ್ತೆಗಳಲ್ಲಿ ಉದ್ದೇಶಪೂರ್ವಕವಾಗಿ ಈ ರೀತಿ ಮರಗಳನ್ನು ನೆಡುವಂತೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ ಮಾಡಿದ್ದಾರೆ. I like tunnels, but frankly, I’d much rather go through this kind of ‘Trunnel’ …@nitin_gadkari ji, can we plan to purposefully plant some of these trunnels … Continue reading Video: ʻನಮ್ಮ ಗ್ರಾಮೀಣ ರಸ್ತೆಗಳಲ್ಲೂ ಹೀಗೆ ಇದ್ರೆ ಎಷ್ಟು ಚೆನ್ನʼ: ಈ ರೀತಿಯ ‘ಟ್ರನಲ್’ ನಿರ್ಮಿಸಲು ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಆನಂದ್ ಮಹೀಂದ್ರಾ ಮನವಿ