ಕಷ್ಟದ ಸಮಯದಲ್ಲಿ ನಾನು ‘ಬಿಜೆಪಿಗೆ’ ನೆರವಾಗಿದ್ದು, ಯಾವುದೇ ಕಾರಣಕ್ಕೂ ‘ಪಕ್ಷ’ ನನ್ನ ಕೈ ಬಿಡಲ್ಲ : ಡಾ.ಕೆ.ಸುಧಾಕರ್

ಚಿಕ್ಕಬಳ್ಳಾಪುರ : ಲೋಕಸಭಾ ಚುನಾವಣೆಗೆ ಈಗಾಗಲೇ ಬಿಜೆಪಿಯೂ ತನ್ನ ಮೊದಲ ಹಾಗೂ ಎರಡನೇ ಪಟ್ಟೆ ಬಿಡುಗಡೆ ಮಾಡಿದ್ದು ಆದರೆ ರಾಜ್ಯದ ಇನ್ನೂ ಹಲವು ಕ್ಷೇತ್ರಗಳನ್ನು ಬಾಕಿ ಉಳಿಸಿಕೊಂಡಿದ್ದು ಅದರಲ್ಲಿ ಚಿಕ್ಕಬಳ್ಳಾಪುರ ಕೂಡ ಇದೆ. ಹೀಗಾಗಿ ಇದೀಗ ಆ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿರುವ ಮಾಜಿ ಸಚಿವ ಡಾಕ್ಟರ್ ಕೆ ಸುಧಾಕರ್ ಪ್ರತಿಕ್ರಿಯೆ ಸಿದ್ದು ಕಷ್ಟದ ಸಮಯದಲ್ಲಿ ನಾನು ಬಿಜೆಪಿ ಪಕ್ಷಕ್ಕೆ ನೆರವಾಗಿದ್ದೇನೆ. ಹೀಗಾಗಿ ಪಕ್ಷ ನನ್ನ ಕೈ ಬಿಡುವುದಿಲ್ಲ ಎನ್ನುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ. BREAKING : ದೇಶದಲ್ಲಿ … Continue reading ಕಷ್ಟದ ಸಮಯದಲ್ಲಿ ನಾನು ‘ಬಿಜೆಪಿಗೆ’ ನೆರವಾಗಿದ್ದು, ಯಾವುದೇ ಕಾರಣಕ್ಕೂ ‘ಪಕ್ಷ’ ನನ್ನ ಕೈ ಬಿಡಲ್ಲ : ಡಾ.ಕೆ.ಸುಧಾಕರ್