BIGG NEWS: ನನಗೆ ಕಾಲು ನೋವಿನಿಂದ ಈ ಸಲ ಸದನದಲ್ಲಿ ಭಾಗವಹಿಸಿಲ್ಲ; ಕೆ.ಎಸ್‌ ಈಶ್ವರಪ್ಪ ಸ್ಪಷ್ಟನೆ

ಶಿವಮೊಗ್ಗ: ಕಲಾಪದಲ್ಲಿ ಈಶ್ವರಪ್ಪ ಗೈರು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದಲ್ಲಿ ಕೆ.ಎಸ್ ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.ನನಗೆ ಕಾಲು ನೋವು ಇದ್ದ ಕಾರಣಕ್ಕೆ ಸದನದಲ್ಲಿ ಭಾಗವಹಿಸಿಲ್ಲ. ಇದರಲ್ಲಿ ಬೇರೆ ವಿಶೇಷ ಏನಿಲ್ಲ ಎಂದು ಹೇಳಿದ್ದಾರೆ. BIGG NEWS: ಕೆಪಿಸಿಸಿ ಅಧ್ಯಕ್ಷ ಚುನಾವಣೆ ವಿಚಾರ; 2 ವರ್ಷದಿಂದ ಶಕ್ತಿ ಮೀರಿ ಕೆಲಸ ಮಾಡಿದ್ದೀನಿ- ಡಿ.ಕೆ ಶಿವಕುಮಾರ್‌ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸದನದಲ್ಲಿ ನನಗೂ ಭಾಗವಹಿಸಬೇಕು ಎಂಬ ಆಸೆ ಇತ್ತು. ಆದರೆ ಕಾಲು ನೋವಿನಿಂದ ವೈದ್ಯರು ನನಗೆ ರೆಸ್ಟ್‌ ಮಾಡಬೇಕು ಎಂದು … Continue reading BIGG NEWS: ನನಗೆ ಕಾಲು ನೋವಿನಿಂದ ಈ ಸಲ ಸದನದಲ್ಲಿ ಭಾಗವಹಿಸಿಲ್ಲ; ಕೆ.ಎಸ್‌ ಈಶ್ವರಪ್ಪ ಸ್ಪಷ್ಟನೆ