BIGG NEWS: ನನಗೆ ಸಚಿವ ಸ್ಥಾನ ನೀಡಿಲ್ಲ, ಅಧಿವೇಶನಕ್ಕೆ ಹೋಗಲ್ಲ; ಅಸಮಾಧಾನ ವ್ಯಕ್ತಪಡಿಸಿದ ಈಶ್ವರಪ್ಪ

ಬಾಗಲಕೋಟೆ: ನಾನು ಬೆಳಗಾವಿಗೆ ಹೋಗುತ್ತೇನೆ. ಆದರೆ ಅಧಿವೇಶನಕ್ಕೆ ಹೋಗುವುದಿಲ್ಲ. ನನ್ನನ್ನು ಸಚಿವ ಸಂಪುಟ ಸೇರಿಸಿಕೊಂಡಿಲ್ಲ. ಇದರಿಂದಾಗಿ ನನಗೆ ಅಸಮಾಧಾನವಾಗಿದೆ ಎಂದು ಮಾಜಿ ಸಚಿವ ಕೆ. ಎಸ್‌ ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. BREAKING NEWS: ಬೆಳಗಾವಿಯಲ್ಲಿ MES ಪುಂಡಾಟಕ್ಕೆ ಬ್ರೇಕ್‌; ಮೊದಲ ಬಾರಿಗೆ ಮಹಾಮೇಳಾವ್‌ ಗೆ ಪೊಲೀಸರ ತಡೆ   ನಗರದಲ್ಲಿ ಮಾತನಾಡಿದ ಅವರು, ನಾನು ಬೆಳಗಾವಿಗೆ ಹೋಗುತ್ತಿರುವ ಉದ್ದೇಶ ಸಭಾಧ್ಯಕ್ಷರಿಗೆ ಈ ವಾರ ನಾನು ಸದನಕ್ಕೆ ಹಾಜರಾಗುವುದಿಲ್ಲ ಎಂದು ತಿಳಿಸುವುದಕ್ಕೆ ಎಂದು ಹೇಳಿದ್ದಾರೆ.ಅಪರಾಧದಿಂದ ಮುಕ್ತರಾದವರಿಗೆ ಯಾವ ಕಾರಣಕ್ಕೂ … Continue reading BIGG NEWS: ನನಗೆ ಸಚಿವ ಸ್ಥಾನ ನೀಡಿಲ್ಲ, ಅಧಿವೇಶನಕ್ಕೆ ಹೋಗಲ್ಲ; ಅಸಮಾಧಾನ ವ್ಯಕ್ತಪಡಿಸಿದ ಈಶ್ವರಪ್ಪ