BIGG NEWS: ಟಿಪ್ಪು ಎಕ್ಸ್‌ ಪ್ರೆಸ್‌ ರೈಲು ಹೆಸರು ಬೇಕಂತಲೇ ಬದಲಿಸಿದ್ದೇನೆ; ಪ್ರತಾಪ್‌ ಸಿಂಹ ಸಮರ್ಥನೆ

ಮೈಸೂರು: ಟಿಪ್ಪು ಎಕ್ಸ್‌ ಪ್ರೆಸ್‌ ರೈಲು ಹೆಸರು ಬೇಕಂತಲೇ ಬದಲಿಸಿದ್ದೇನೆ ಎಂದು ಬಿಜೆಪಿ ಸಂಸದ ಪ್ರತಾಪ್‌ ಸಿಂಹ ಸಮರ್ಥನೆ ಮಾಡಿಕೊಂಡಿದ್ದಾರೆ. BIGG NEWS: ಬಳ್ಳಾರಿಯಲ್ಲಿ ಭಾರತ್ ಜೋಡೋ ಯಾತ್ರೆ ‌ಬ್ಯಾನರ್‌ ತೆರವು; ಪಾಲಿಕೆ ವಿರುದ್ಧ ಕಾಂಗ್ರೆಸ್‌ ಮುಖಂಡರ ಆಕ್ರೋಶ   ನಗರದಲ್ಲಿ ಮಾತನಾಡಿದ ಅವರು, ರೈಲಿನ ಹೆಸರು ಬದಲಿಸಿದ ಉದಾಹರಣಗಳೇ ಇಲ್ಲ. ನಾನು ಪ್ರಯತ್ನ ಪಟ್ಟು ರೈಲಿನ ಹೆಸರು ಬದಲಿಸಿದ್ದೇನೆ. ಟಿಪ್ಪು ಏನು ಮೈಸೂರಿನವನಾ…? ಶ್ರೀರಂಗಪಟ್ಟಣದವನು ಎಂದು ಕಿಡಿಕಾರಿದ್ದಾರೆ. ಇನ್ನು ಕೇಂದ್ರ ಸರ್ಕಾರ ಈಚೆಗಷ್ಟೇ ಟಿಪ್ಪು ಎಕ್ಸ್‌ಪ್ರೆಸ್‌ … Continue reading BIGG NEWS: ಟಿಪ್ಪು ಎಕ್ಸ್‌ ಪ್ರೆಸ್‌ ರೈಲು ಹೆಸರು ಬೇಕಂತಲೇ ಬದಲಿಸಿದ್ದೇನೆ; ಪ್ರತಾಪ್‌ ಸಿಂಹ ಸಮರ್ಥನೆ