ನನ್ನ ‘ಕಾಂಗ್ರೆಸ್ ಪಕ್ಷ’ದವರು ಸಂಪರ್ಕ ಮಾಡಿದ್ದಾರೆ, ನಾಳೆ ಎಲ್ಲಾ ನಿರ್ಧಾರ ಹೇಳ್ತೀನಿ – ಡಿ.ವಿ ಸದಾನಂದಗೌಡ

ಬೆಂಗಳೂರು: ಲೋಕಸಭಾ ಚುನಾವಣೆ ಹೊತ್ತಿನಲ್ಲೇ ಟಿಕೆಟ್ ಕೈತಪ್ಪಿದಂತ ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಬಂಡಾದ ಬಿಸಿ ಮುಟ್ಟಿದೆ. ಶಿವಮೊಗ್ಗದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡೋದಾಗಿ ಕೆ.ಎಸ್ ಈಶ್ವರಪ್ಪ ಘೋಷಣೆ ಮಾಡಿದ್ದರೇ, ಮಾಜಿ ಸಿಎಂ ಡಿವಿ ಸದಾನಂದಗೌಡ ಕೂಡ ಬಂಡಾಯ ಹೇಳೋ ಸಾಧ್ಯತೆ ಇದೆ. ಹೀಗಾಗೇ ಇಂದು ನನ್ನನ್ನು ಕಾಂಗ್ರೆಸ್ ಪಕ್ಷದವರು ಸಂಪರ್ಕಿಸಿದ್ದಾರೆ. ನಾಳೆ ಎಲ್ಲಾ ನಿರ್ಧಾರ ಹೇಳೋದಾಗಿ ತಿಳಿಸಿದ್ದಾರೆ. ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನನಗೆ ಕಾಂಗ್ರೆಸ್ ನವರು ಸಂಪರ್ಕ ಮಾಡಿದ್ದಾರೆ. ಎಲ್ಲಾ ನಿರ್ಧಾರಗಳನ್ನು ನಾಳೆ ಹೇಳುತ್ತೇನೆ … Continue reading ನನ್ನ ‘ಕಾಂಗ್ರೆಸ್ ಪಕ್ಷ’ದವರು ಸಂಪರ್ಕ ಮಾಡಿದ್ದಾರೆ, ನಾಳೆ ಎಲ್ಲಾ ನಿರ್ಧಾರ ಹೇಳ್ತೀನಿ – ಡಿ.ವಿ ಸದಾನಂದಗೌಡ