‘ನಾನು ನೀರಿನೊಳಗೆ ಇಳಿದೆ, ಆದ್ರೆ ಕಾಂಗ್ರೆಸ್ ಯುವರಾಜ ದ್ವಾರಕಾ ಪೂಜೆ ಲೇವಡಿ ಮಾಡಿದ್ರು : ಪ್ರಧಾನಿ ಮೋದಿ

ಅಮ್ರೋಹಾ : ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ತಮ್ಮ ವೋಟ್ ಬ್ಯಾಂಕ್’ಗಾಗಿ ಈ ವರ್ಷದ ಆರಂಭದಲ್ಲಿ ಗುಜರಾತ್’ನ ದ್ವಾರಕಾದಲ್ಲಿ ನೀರೊಳಗಿನ ಪ್ರಾರ್ಥನೆಯನ್ನ ಅಪಹಾಸ್ಯ ಮಾಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಆರೋಪಿಸಿದ್ದಾರೆ. ಉತ್ತರ ಪ್ರದೇಶದ ಅಮ್ರೋಹಾದಲ್ಲಿ ಚುನಾವಣಾ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ‘ಕಾಂಗ್ರೆಸ್’ನ ಶೆಹಜಾದಾ'(ಕಾಂಗ್ರೆಸ್ ಯುವರಾಜ) ತನ್ನ ನಂಬಿಕೆಗಳನ್ನ ತಳ್ಳಿಹಾಕಿದ್ದಾರೆ ಎಂದು ಹೇಳಿದರು. “ಪುರಾತತ್ವಶಾಸ್ತ್ರಜ್ಞರು ದ್ವಾರಕಾವನ್ನ ಸಮುದ್ರದಲ್ಲಿ ಪತ್ತೆ ಮಾಡಿದ್ದಾರೆ. ನಾನು ನೀರಿನೊಳಗೆ ಹೋಗಿ ದ್ವಾರಕಾದಲ್ಲಿ ಪೂಜೆ ಮಾಡಿದೆ. ಆದರೆ ಕಾಂಗ್ರೆಸ್’ನ ಯುವರಾಜ … Continue reading ‘ನಾನು ನೀರಿನೊಳಗೆ ಇಳಿದೆ, ಆದ್ರೆ ಕಾಂಗ್ರೆಸ್ ಯುವರಾಜ ದ್ವಾರಕಾ ಪೂಜೆ ಲೇವಡಿ ಮಾಡಿದ್ರು : ಪ್ರಧಾನಿ ಮೋದಿ