BIGG NEWS: ನಾನು ಬದುಕಲು ಅರ್ಹನಲ್ಲ; ಮಂಡ್ಯದ ರೇಪ್ ಕೀಚಕನಿಗೆ ಕಾಡುತ್ತಿದೆ ಪಶ್ಚಾತ್ತಾಪ

ಮಂಡ್ಯ: ಮಳ್ಳವಳ್ಳಿಯಲ್ಲಿ ಬಾಲಕಿ ಮೇಲೆ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನವಾಗಿರುವ ಕೀಚಕನಿಗೆ ತಾನು ಮಾಡಿರುವ ತಪ್ಪಿನ ಪಶ್ಚಾತ್ತಾಪವಾಗುತ್ತಿದೆ. BIGG NEWS : ಸುರತ್ಕಲ್ ಟೋಲ್ ಗೇಟ್ ವಿವಾದ : ಹೋರಾಟಗಾರರ ಮೇಲೆ ಎಫ್ಐಆರ್ ದಾಖಲು   ಪೊಲೀಸರ ಮುಂದೆ ನಾನು ಬದುಕಲ್ಲ, ಸತ್ತು ಹೋಗುತ್ತೇನೆ ಎಂದು ಆ ಕಡುಪಾಪಿ ಹೇಳುತ್ತಾ ಇದ್ದಾನೆ. ಅಕ್ಟೋಬರ್ 11 ರಂದು ಮಂಡ್ಯ ಜಿಲ್ಲೆಯಲ್ಲಿ ಟ್ಯೂಷನ್‍ಗೆ ಹೋಗಿದ್ದ 10 ವರ್ಷದ ಬಾಲಕಿಯ ಮೇಲೆ ಟ್ಯೂಷನ್‍ನ ಮೇಲ್ವಿಚಾರಕ ಕಾಂತರಾಜು ಎಂಬ ಕಾಮ ಪಿಶಾಚಿ … Continue reading BIGG NEWS: ನಾನು ಬದುಕಲು ಅರ್ಹನಲ್ಲ; ಮಂಡ್ಯದ ರೇಪ್ ಕೀಚಕನಿಗೆ ಕಾಡುತ್ತಿದೆ ಪಶ್ಚಾತ್ತಾಪ