‘ನಾನು ಯಾವ ಟೆರರಿಸ್ಟ್ ಗೂ ಬೆಂಬಲ ನೀಡಲ್ಲ’ : ಡಿ.ಕೆ ಶಿವಕುಮಾರ್ ಸಮರ್ಥನೆ

ಬೆಂಗಳೂರು : ಮಂಗಳೂರು ಬಾಂಬ್ ಸ್ಪೋಟ ಪ್ರಕರಣದ ಕುರಿತು ಡಿಕೆ ಶಿವಕುಮಾರ್ ಹೇಳಿಕೆ ನೀಡಿದ್ದು, ಡಿಕೆಶಿ ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.  ಈ ಕುರಿತು ಡಿ.ಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ಮಂಗಳೂರು ಬಾಂಬ್ ಸ್ಪೋಟ ಪ್ರಕರಣವನ್ನು ನಾನು ಸಮರ್ಥಿಸಿಕೊಂಡಿಲ್ಲ, ಅದೊಂದು ಇನ್ಸಿಡೆಂಟ್ ಎಂದೆ, ನಾನು ಯಾವ ಟೆರರಿಸ್ಟ್ ಗೂ ಬೆಂಬಲ ನೀಡಲ್ಲ, ಈ ಹೇಳಿಕೆಗೆ ಕ್ಷಮೆ ಕೂಡ ಕೇಳೋದಿಲ್ಲ ಎಂದು ಡಿಕೆಶಿ ಪ್ರತಿಕ್ರಿಯೆ ನೀಡಿದರು. ಡಿಕೆಶಿ ಹೇಳಿದ್ದೇನು..? ಕುಕ್ಕರ್ ಬ್ಲಾಸ್ಟ್ ಪೂರ್ವನಿಯೋಜಿತ ಎಂದು ಹೇಗೆ ಹೇಳುತ್ತೀರಿ ಎಂದು … Continue reading ‘ನಾನು ಯಾವ ಟೆರರಿಸ್ಟ್ ಗೂ ಬೆಂಬಲ ನೀಡಲ್ಲ’ : ಡಿ.ಕೆ ಶಿವಕುಮಾರ್ ಸಮರ್ಥನೆ