BIGG NEWS : 2013ರಲ್ಲಿ ಹಣೆಬರಹ ಸರಿ ಇರ್ತಿದ್ರೆ ಸಿಎಂ ಆಗ್ತಿದ್ದೆ : ಬೇಸರ ವ್ಯಕ್ತಪಡಿಸಿದ ಡಾ ಜಿ ಪರಮೇಶ್ವರ್

ತುಮಕೂರು : ಕೊರಟಗೆರೆ ಕ್ಷೇತ್ರದ ಜನ ತಮ್ಮನ್ನು ಎರಡು ಬಾರಿ ಗೆಲ್ಲಿಸಿರುವುದು ನಿಜವಾದರೂ ರಾಜ್ಯದ ಮುಖ್ಯಮಂತ್ರಿಯಾಗುವ ಎಲ್ಲ ಅವಕಾಶಗಳಿದ್ದ 2013  ಗೆದ್ದಿದ್ರೆ ಸಿಎಂ ಆಗುವ ಅವಕಾಶ ಇತ್ತು ಎಂದು ಸೋಲಿನ ಬಗ್ಗೆ ಮೆಲುಕು ಹಾಕುವ ಮೂಲಕ  ಪರಮೇಶ್ವರ್‌ ಬೇಸರ ವ್ಯಕ್ತಪಡಿಸಿದ್ದಾರೆ. ನರಕ ಚತುರ್ಥಿಯ ಮಹತ್ವ ಹಾಗೂ ಪೂಜಾ ವಿಧಾನ ತಿಳಿದುಕೊಳ್ಳಿ! ಮಾಧ್ಯಮಗಳೊಂದಿಗೆ ಮಾತನಾಡಿದ ಪರಮೇಶ್ವರ್‌ ಅವರುಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಡಾ ಜಿ ಪರಮೇಶ್ವರ್ ಅವರಿಗೆ 2013ರ ವಿಧಾನ ಸಭಾ ಚುನಾವಣೆಯಲ್ಲಿ ಅನುಭವಿಸಿದ ಸೋಲು ಈಗಲೂ ಕಾಡುತ್ತಿದೆ. … Continue reading BIGG NEWS : 2013ರಲ್ಲಿ ಹಣೆಬರಹ ಸರಿ ಇರ್ತಿದ್ರೆ ಸಿಎಂ ಆಗ್ತಿದ್ದೆ : ಬೇಸರ ವ್ಯಕ್ತಪಡಿಸಿದ ಡಾ ಜಿ ಪರಮೇಶ್ವರ್