ಭಯೋತ್ಪಾದನೆಯನ್ನು ಸಮರ್ಥಿಸುವ ಕಾಂಗ್ರೆಸ್‌ನ ಹೇಯ ಮನಸ್ಥಿತಿಗೆ ನನ್ನ ಧಿಕ್ಕಾರ – ನಳೀನ್ ಕುಮಾರ್ ಕಟೀಲ್

ಬೆಂಗಳೂರು: ನಮ್ಮದೇಶದ ಸೈನಿಕರ ಜೊತೆ ನಿಲ್ಲದೆ ಸಾಕ್ಷಿಕೇಳಿದ ಪಕ್ಷವು ಈ‌ ಮಟ್ಟಕ್ಕೆ ಭಯೋತ್ಪಾದಕರ ಸಮರ್ಥನೆಗೆ ನಿಂತದ್ದು ಮಾತ್ರ ನಾಚೆಕೆಗೇಡಿನ‌ ಸಂಗತಿಯೇ ಸರಿ. ಇಂತಹ ವಿಷಯದಲ್ಲೂ ರಾಜಕೀಯ ಮಾಡುವ ಕಾಂಗ್ರೆಸ್‌ನ ಹೇಯ ಮನಸ್ಥಿತಿಗೆ ನನ್ನ ಧಿಕ್ಕಾರವಿದೆ ಎಂಬುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ. ನಮ್ಮದೇಶದ ಸೈನಿಕರ ಜೊತೆ ನಿಲ್ಲದೆ ಸಾಕ್ಷಿಕೇಳಿದ ಪಕ್ಷವು ಈ‌ ಮಟ್ಟಕ್ಕೆ ಭಯೋತ್ಪಾದಕರ ಸಮರ್ಥನೆಗೆ ನಿಂತದ್ದು ಮಾತ್ರ ನಾಚೆಕೆಗೇಡಿನ‌ ಸಂಗತಿಯೇ ಸರಿ. ಇಂತಹ ವಿಷಯದಲ್ಲೂ ರಾಜಕೀಯ ಮಾಡುವ ಕಾಂಗ್ರೆಸ್‌ನ ಹೇಯ ಮನಸ್ಥಿತಿಗೆ ನನ್ನ … Continue reading ಭಯೋತ್ಪಾದನೆಯನ್ನು ಸಮರ್ಥಿಸುವ ಕಾಂಗ್ರೆಸ್‌ನ ಹೇಯ ಮನಸ್ಥಿತಿಗೆ ನನ್ನ ಧಿಕ್ಕಾರ – ನಳೀನ್ ಕುಮಾರ್ ಕಟೀಲ್