ನಾನು ಈಗ ‘ಆರೋಗ್ಯವಾಗಿದ್ದೇನೆ’ ಚಿಂತಿಸಬೇಡಿ: ಆಕ್ಸಿಡೆಂಟ್ ಬಳಿಕ ‘ನಟ ಕಿರಣ್ ರಾಜ್’ ಫಸ್ಟ್ ರಿಯಾಕ್ಷನ್ | Actor Kiran Raj

ಬೆಂಗಳೂರು: ನಟ ಕಿರಣ್ ರಾಜ್ ಅವರ ಕಾರು ಅಪಘಾತವಾಗಿತ್ತು. ಈ ಅಪಘಾತದಲ್ಲಿ ಕಿರಣ್ ರಾಜ್ ಗಾಯಗೊಂಡಿದ್ದರು. ಚಿಕಿತ್ಸೆಯ ಬಳಿಕ ಚೇತರಿಸಿಕೊಂಡಿರುವಂತ ಅವರು ನಾನು ಈಗ ಆರೋಗ್ಯವಾಗಿದ್ದೇನೆ, ಯಾರೂ ಚಿಂತಿಸಬೇಡಿ ಎಂಬುದಾಗಿ ತನ್ನ ಅಭಿಮಾನಿಗಳಿಗೆ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನನಗೆ ಏನಾಗಿದೆ ಎಂಬುದು ಈಗಾಗಲೇ ನಿಮಗೆ ತಿಳಿದಿದೆ. ಯಾರೆಲ್ಲ ಪ್ಯಾನಿಕ್ ಆಗಿ ಮೆಸೇಜ್ ಮಾಡ್ತಿದ್ದೀರೋ ಚಿಂತಿಸಬೇಡಿ. ಈಗ ನಾನು ಆರೋಗ್ಯವಾಗಿದ್ದೇನೆ. ಸ್ವಲ್ಪ ಪೆಟ್ಟಾಗಿತ್ತು, ವೈದ್ಯರು ಚಿಕಿತ್ಸೆ ನೀಡಿದ್ದಾರೆ. ದಯವಿಟ್ಟು ಯಾರೂ ಆತಂಕ … Continue reading ನಾನು ಈಗ ‘ಆರೋಗ್ಯವಾಗಿದ್ದೇನೆ’ ಚಿಂತಿಸಬೇಡಿ: ಆಕ್ಸಿಡೆಂಟ್ ಬಳಿಕ ‘ನಟ ಕಿರಣ್ ರಾಜ್’ ಫಸ್ಟ್ ರಿಯಾಕ್ಷನ್ | Actor Kiran Raj