ತುಮಕೂರಲ್ಲಿ ಆಕಸ್ಮಿಕ ಬೆಂಕಿಯಿಂದ ಹೊತ್ತಿ ಉರಿದ ಗುಡಿಸಲುಗಳು : ಬೀದಿಗೆ ಬಂದು ನಿಂತ ಬಡ ಕುಟುಂಬಗಳು

ತುಮಕೂರು : ಆಕಸ್ಮಿಕ ಬೆಂಕಿಯಿಂದ ಗುಡಿಸಲುಗಳು ಹೊತ್ತಿ ಉರಿದ ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ನೆಲದಿಮ್ಮನಹಳ್ಳಿಯ ಕಾಲೋನಿಯಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಲೋಕಸಭಾ ಚುನಾವಣೆ ಹಿನ್ನೆಲೆ : ‘BBMP’ 5 ಕ್ಷೇತ್ರಗಳಿಗೆ ‘ನೋಡಲ್’ ಅಧಿಕಾರಿಗಳ ನೇಮಕ BREAKING : ಮೈಸೂರಲ್ಲಿ ಮೈ ಮೇಲೆ ‘ದೆವ್ವ’ ಬರುತ್ತೆಂದು ಹೆದರಿ ‘ನೇಣಿಗೆ’ ಕೊರಳೊಡ್ಡಿದ ಯುವಕ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ನೆಲದಿಮ್ಮನಹಳ್ಳಿಯಲ್ಲಿ ಈ ದುರ್ಘಟನೆ ನಡೆದಿದೆ.ಕಳೆದ 20 ವರ್ಷಗಳಿಂದ ಸುಮಾರು 30 ಬಡ ಕುಟುಂಬಗಳು ಇಲ್ಲಿ ವಾಸ ಮಾಡುತ್ತಿದ್ದವು. … Continue reading ತುಮಕೂರಲ್ಲಿ ಆಕಸ್ಮಿಕ ಬೆಂಕಿಯಿಂದ ಹೊತ್ತಿ ಉರಿದ ಗುಡಿಸಲುಗಳು : ಬೀದಿಗೆ ಬಂದು ನಿಂತ ಬಡ ಕುಟುಂಬಗಳು