ರೈಲ್ವೆ ನಿಲ್ದಾಣದಲ್ಲೇ ಇದ್ದಕ್ಕಿದ್ದಂತೆ ಹೃದಯಾಘಾತ: ಪತಿಯ ಬಾಯಿಗೆ ಉಸಿರು ತುಂಬಿ ಮರು ಜೀವ ನೀಡಿದ ಪತ್ನಿ!

ಮಥುರಾ: ವ್ಯಕ್ತಿಯೊಬ್ಬರಿಗೆ ಮಥುರಾ ರೈಲ್ವೆ ನಿಲ್ದಾಣದಲ್ಲಿ ಹಠಾತ್‌ ಹೃದಯಾಘಾತವಾಗಿದ್ದು, ಇದರಿಂದ ಎಚ್ಚೆತ್ತುಕೊಂಡ ಪತ್ನಿ ಪತಿಯ ಬಾಯಿಗೆ ಬಾಯಿಟ್ಟು ಉಸಿರು ತುಂಬಿ ಜೀವ ಉಳಿಸಿರುವ ಘಟನೆ ಉತ್ತರ ಪ್ರದೇಶದ ಮಥುರಾ ರೈಲ್ವೆ ನಿಲ್ದಾಣದಲ್ಲಿ ಶನಿವಾರ ನಡೆದಿದೆ. 70 ವರ್ಷದ ಕೇಶವನ್ ಎಂಬುವವರಿಗೆ ಶನಿವಾರ ಬೆಳಗ್ಗೆ ಮಥುರಾ ಜಂಕ್ಷನ್‌ನಲ್ಲಿ ಇದ್ದಕ್ಕಿದ್ದಂತೇ ಹೃದಯಾಘಾತವಾಗಿದೆ. ಆಗ ಆವರ ಜೊತೆಯಲ್ಲೇ ಇದ್ದ ಪತ್ನಿ ತಮ್ಮ ಬುದ್ದಿವಂತಿಕೆ ಹಾಗೂ ಧೈರ್ಯ ಕಳೆದುಕೊಳ್ಳದೆ ತನ್ನ ಪತಿಗೆ ಸಿಪಿಆರ್ (ಕಾರ್ಡಿಯೋಪಲ್ಮನರಿ ರೆಸಸಿಟೇಶನ್) ಕೊಟ್ಟು ಜೀವ ಉಳಿಸಿದ್ದಾರೆ. ಮಹಿಳೆ ಪತಿಯ … Continue reading ರೈಲ್ವೆ ನಿಲ್ದಾಣದಲ್ಲೇ ಇದ್ದಕ್ಕಿದ್ದಂತೆ ಹೃದಯಾಘಾತ: ಪತಿಯ ಬಾಯಿಗೆ ಉಸಿರು ತುಂಬಿ ಮರು ಜೀವ ನೀಡಿದ ಪತ್ನಿ!