BIGG NEWS: ಎಸ್​.ಆರ್.ಹಿರೇಮಠ್​ಗೆ ಭಾರೀ ಹಿನ್ನಡೆ; ಮಾನಹಾನಿ ಪ್ರಕರಣವನ್ನು ರದ್ದು ಮಾಡುವಂತೆ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಕೋರ್ಟ್‌

ಧಾರವಾಡ: ಭೂಗಳ್ಳರು ಪದ ಬಳಸಿದ್ದಕ್ಕೆ ಹೋರಾಟಗಾರ ಎಸ್, ಆರ್‌ ಹಿರೇಮಠ್‌ ವಿರುದ್ಧ ಮಾನಹಾನಿ ಪ್ರಕರಣವನ್ನು ರದ್ದು ಮಾಡುವಂತೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ. ನಾಳೆ ಭೂತಾಯಿ ಆರಾಧಿಸುವ ಹಬ್ಬ ಭೂಮಿ ಹುಣ್ಣಿಮೆ: ಆಚರಣೆ ಹೇಗೆ? ಅದರ ಮಹತ್ವವೇನು? ಇಲ್ಲಿದೆ ಮಾಹಿತಿ | Seege Hunnime 2022   ಹಿರೇಮಠ್‌ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಮಾನಹಾನಿ ಪ್ರಕರಣ ದಾಖಲಿಸಿದ್ದರು. ಹೀಗಾಗಿ ಈ ಕೆಲಸವನ್ನು ವಜಾಗೊಳಿಸಲು ಹಿರೇಮಠ ಅರ್ಜಿ ಸಲ್ಲಿಸಿದ್ದರು. ಆದ್ರೆ ಇಂದು ಧಾರವಾಡ ಜೆಎಂಎಫ್‌ … Continue reading BIGG NEWS: ಎಸ್​.ಆರ್.ಹಿರೇಮಠ್​ಗೆ ಭಾರೀ ಹಿನ್ನಡೆ; ಮಾನಹಾನಿ ಪ್ರಕರಣವನ್ನು ರದ್ದು ಮಾಡುವಂತೆ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಕೋರ್ಟ್‌