BREAKING : ಹುಬ್ಬಳ್ಳಿ : ಗಿರೀಶ್ ನಿಂದ ಅಂಜಲಿ ದೂರವಾಗಿದಕ್ಕೆ ಹತ್ಯೆ :ಕೋರ್ಟಿಗೆ ಸಲ್ಲಿಸಿದ ‘ಚಾರ್ಜ್ ಶೀಟ್’ ನಲ್ಲಿ ಉಲ್ಲೇಖ!

ಹುಬ್ಬಳ್ಳಿ : ಕಳೆದ ಮೇ ತಿಂಗಳಿನಲ್ಲಿ ಹುಬ್ಬಳ್ಳಿಯ ವೀರಾಪುರ ಓಣಿಯಲ್ಲಿರುವ ಅಂಜಲಿ ಅಂಬಿಗೇರ್ ಎಂಬ ಯುವತಿಯ ಮನೆಗೆ ನುಗ್ಗಿ ಗಿರೀಶ್ ಅಲಿಯಾಸ್ ವಿಶ್ವ ಎಂಬ ಯುವಕ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಹುಬ್ಬಳ್ಳಿಯ ಜೆಎಂಎಫ್ಸಿ ನ್ಯಾಯಾಲಯಕ್ಕೆ ಸಿಐಡಿ ಅಧಿಕಾರಿಗಳು ಪ್ರಕರಣದ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಸಿಐಡಿ ಅಧಿಕಾರಿಗಳು ತನಿಖೆ ನಡೆಸಿ 494 ಪುಟಗಳ ಚಾರ್ಜ್​ಶೀಟ್​ನ್ನು ಹುಬ್ಬಳ್ಳಿಯ ಜೆಎಂಎಫ್​​ಸಿ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದ್ದಾರೆ. ಇದರಲ್ಲಿ ಮುಖ್ಯವಾಗಿ ಸಿಸಿಟಿವಿ, ಪ್ರತ್ಯಕ್ಷ … Continue reading BREAKING : ಹುಬ್ಬಳ್ಳಿ : ಗಿರೀಶ್ ನಿಂದ ಅಂಜಲಿ ದೂರವಾಗಿದಕ್ಕೆ ಹತ್ಯೆ :ಕೋರ್ಟಿಗೆ ಸಲ್ಲಿಸಿದ ‘ಚಾರ್ಜ್ ಶೀಟ್’ ನಲ್ಲಿ ಉಲ್ಲೇಖ!