BREAKING NEWS: ಬಿಬಿಎಂಪಿಗೆ ಇನ್ನೆಷ್ಟು ಬಲಿಬೇಕೋ?: ಬೆಂಗಳೂರಿನಲ್ಲಿ ಮತ್ತೊಬ್ಬ ಬೈಕ್‌ ಸವಾರ ರಸ್ತೆ ಗುಂಡಿಗೆ ಬಿದ್ದು ಸಾವು- ಬದುಕಿನ ಹೋರಾಟ

ಬೆಂಗಳೂರು: ನಗರದಲ್ಲಿ ರಸ್ತೆ ಗುಂಡಿಗಳಿಂದ ಆಗುತ್ತಿರುವ ಅವಾಂತರ ಮತ್ತೆ ಮುಂದುವರಿದಿದೆ. ನಗರದಲ್ಲಿ ಮತ್ತೊಬ್ಬ ವ್ಯಕ್ತಿಗೆ ರಸ್ತೆ ಗುಂಡಿಗೆ ಬಿದ್ದು ಕೋಮಾಗೆ ಹೋಗಿದ್ದಾರೆ. BIGG NEWS: ತುಮಕೂರಿನಲ್ಲಿ ಮನೆ ಬಿಟ್ಟು ಹೋಗದ ಅತ್ತೆಯ ಮೇಲೆ ಸೊಸೆಯಿಂದಲೇ ಹಲ್ಲೆ; ವೃದ್ಧೆ ಸ್ಥಿತಿ ಗಂಭೀರ   ಹೌದು ಬಿಬಿಎಂಪಿಗೆ ಬೆಂಗಳೂರಿನಲ್ಲಿ ಇನ್ನೆಷ್ಟು ಜನ ಬಲಿ ಬೇಕು ತಿಳಿಯುತ್ತಿಲ್ಲ. ಬಲಿಗಾಗಿ ಬಾಯಿ ತೆರದು ಕುಳಿತ ಯಮಸ್ವಾರೂಪಿ ರಸ್ತೆ ಗುಂಡಿಗಳು ಬೈಕ್‌ ಸವಾರರನ್ನೇ ಕಾದು ಕುಳಿತಿವೆ. ಇದೀಗ ನಗರದಲ್ಲಿ ಮತ್ತೊಬ್ಬ ಬೈಕ್‌ ಸವಾರ ರಸ್ತೆ … Continue reading BREAKING NEWS: ಬಿಬಿಎಂಪಿಗೆ ಇನ್ನೆಷ್ಟು ಬಲಿಬೇಕೋ?: ಬೆಂಗಳೂರಿನಲ್ಲಿ ಮತ್ತೊಬ್ಬ ಬೈಕ್‌ ಸವಾರ ರಸ್ತೆ ಗುಂಡಿಗೆ ಬಿದ್ದು ಸಾವು- ಬದುಕಿನ ಹೋರಾಟ