ಪ್ರಾಣ ಪ್ರತಿಷ್ಠಾಪನೆ ದಿನದಿಂದ ಅಯೋಧ್ಯೆ ‘ರಾಮ ಮಂದಿರ’ಕ್ಕೆ ಭೇಟಿ ನೀಡಿದ ಭಕ್ತರೆಷ್ಟು.? ಹರಿದು ಬಂದ ‘ದೇಣಿಗೆ’ಯೆಷ್ಟು ಗೊತ್ತಾ.?

ಅಯೋಧ್ಯೆ : ಜನವರಿ 22ರಂದು ನಡೆದ ರಾಮ ಮಂದಿರದ ಪ್ರತಿಷ್ಠಾಪನಾ ಸಮಾರಂಭದಿಂದ ಪ್ರತಿದಿನ ಭಕ್ತರು ಅಯೋಧ್ಯೆಯ ರಾಮ ಮಂದಿರಕ್ಕೆ ಆಗಮಿಸುತ್ತಿದ್ದಾರೆ. ವರದಿಯ ಪ್ರಕಾರ, ಪವಿತ್ರ ದೇವಾಲಯಕ್ಕೆ ಕೇವಲ 11 ದಿನಗಳಲ್ಲಿ 25 ಲಕ್ಷ ಭಕ್ತಾಧಿಗಳು ಆಗಮಿಸಿ, ಶ್ರೀರಾಮನ ದರ್ಶನ ಪಡೆದಿದ್ದಾರೆ. ನಂಬಿಕೆಯ ಅಭಿವ್ಯಕ್ತಿಯಾಗಿ, ಭಕ್ತರು ದೇವಾಲಯಕ್ಕೆ ಉದಾರವಾಗಿ ದೇಣಿಗೆ ನೀಡಿದ್ದಾರೆ, ದೇಣಿಗೆಗಳು ಒಟ್ಟು 11.5 ಕೋಟಿ ರೂಪಾಯಿ ಆಗಿದೆ. ಕಳೆದ 11 ದಿನಗಳಲ್ಲಿ ಸುಮಾರು 8 ಕೋಟಿ ರೂ.ಗಳನ್ನ ದೇಣಿಗೆ ಪೆಟ್ಟಿಗೆಗಳಲ್ಲಿ ಜಮಾ ಮಾಡಲಾಗಿದ್ದು, ಚೆಕ್ ಮತ್ತು … Continue reading ಪ್ರಾಣ ಪ್ರತಿಷ್ಠಾಪನೆ ದಿನದಿಂದ ಅಯೋಧ್ಯೆ ‘ರಾಮ ಮಂದಿರ’ಕ್ಕೆ ಭೇಟಿ ನೀಡಿದ ಭಕ್ತರೆಷ್ಟು.? ಹರಿದು ಬಂದ ‘ದೇಣಿಗೆ’ಯೆಷ್ಟು ಗೊತ್ತಾ.?