ಗಣೇಶ ವಕ್ರತುಂಡನಾದುದು ಹೇಗೆ? ಇಲ್ಲಿದೆ ಇಂಟರ್‌ಸ್ಟಿಂಗ್‌ ಸ್ಟೋರಿ

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಗಣೇಶನು ವಕ್ರತುಂಡನಾಗಿದ್ದಕ್ಕೆ ಹಲವಾರು ಕಥೆ ಇದೆ. ಒಂದು ಚಂದ್ರ ಅಪಹಾಸ್ಯ ಮಾಡಿದಾಗ ದಂತ ಕತ್ತರಿಸಿದ್ದು ಮತ್ತೊಂದು ಮಹಾಭಾರತ ಬರೆಯುವಾಗ ಕತ್ತರಿಸಿದು. ಈ ಎರಡು ಕತೆಗಳ ಬಗ್ಗೆ ನಾವಿಲ್ಲಿ ನಿಮಗೆ ಹೇಳುತ್ತೇವೆ. ವೇದವ್ಯಾಸರು ಮಹಾಭಾರತವನ್ನು ಬರೆಯುವಾಗ ತಾವು ಹೇಳುವ ಶ್ಲೋಕಗಳನ್ನು ಬರೆಯಲು ಗಣೇಶನೇ ಸೂಕ್ತವ್ಯಕ್ತಿ ಎಂದು ನಿರ್ಧರಿಸಿ ಅವನನ್ನು ಕೇಳಲು, ಗಣೇಶನು ವ್ಯಾಸರು ಸ್ವಲ್ಪವೂ ನಿಲ್ಲಿಸದೆ ಶ್ಲೋಕಗಳನ್ನು ಹೇಳಿದಲ್ಲಿ ಮಾತ್ರ ತಾನು ಬರೆಯುವುದಾಗಿ ತಿಳಿಸಿದನಂತೆ. ಅದಕ್ಕೆ ಪ್ರತಿಯಾಗಿ ವ್ಯಾಸರು ತಾವು ಹೇಳುವ ಪ್ರತಿ ಶ್ಲೋಕವನ್ನು ಗಣೇಶನು ಅರ್ಥ … Continue reading ಗಣೇಶ ವಕ್ರತುಂಡನಾದುದು ಹೇಗೆ? ಇಲ್ಲಿದೆ ಇಂಟರ್‌ಸ್ಟಿಂಗ್‌ ಸ್ಟೋರಿ