BIGG NEWS : ಬೆಚ್ಚಿ ಬೀಳಿಸುವಂತಿದೆ ಮಗನ ಸಾವಿನ ಪ್ರಕರಣದ ಕುರಿತು ಮೃತ ಚಂದ್ರು ತಂದೆ ಮಾಡಿರುವ ಈ ಆರೋಪ..!

ದಾವಣಗೆರೆ : ನನ್ನ ಮಗನಿಗೆ ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಲಾಗಿದೆ ಎಂದು ಮೃತ ಚಂದ್ರಶೇಖರ್ ತಂದೆ ರಮೇಶ್ ಕಣ್ಣೀರಿಟ್ಟಿದ್ದಾರೆ.  ಈ ಬಗ್ಗೆ  ಮಾತನಾಡಿರುವ ರಮೇಶ್ ನನ್ನ ಮಗನ ಮರ್ಮಾಂಗ ಊದಿಕೊಂಡಿತ್ತು. ಅದಕ್ಕೆ ಇಂಜೆಕ್ಷನ್ ಮಾಡಿದ್ದಾರೆ. ನನ್ನ ಮಗನಿಗೆ ಚಿತ್ರಹಿಂಸೆ ಕೊಡಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ನನ್ನ ಮಗನ ಕೊಲೆಗೆ ಮೊದಲೇ ಸಂಚು ರೂಪಿಸಲಾಗಿತ್ತು, ನನ್ನ ಮಗನದ್ದು ವ್ಯವಸ್ಥಿತ ಕೊಲೆ ಎಂದು ಆರೋಪಿಸಿದ್ದಾರೆ. ಮನೆಯಿಂದ ಹೋಗುವಾಗ ಒಳ ಉಡುಪು ಇತ್ತು. ಆದರೆ ಮರಣೋತ್ತರ ಪರೀಕ್ಷೆ ಮಾಡುವಾಗ ಒಳ ಉಡುಪು … Continue reading BIGG NEWS : ಬೆಚ್ಚಿ ಬೀಳಿಸುವಂತಿದೆ ಮಗನ ಸಾವಿನ ಪ್ರಕರಣದ ಕುರಿತು ಮೃತ ಚಂದ್ರು ತಂದೆ ಮಾಡಿರುವ ಈ ಆರೋಪ..!