BIGG NEWS : ‘ಹೊನ್ನಾಳಿ ಚಂದ್ರಶೇಖರ್’ ಸಾವಿನ ತನಿಖೆಗೆ ‘ಡಯಾಟಮ್ ಟೆಸ್ಟ್’ ಮೊರೆ ಹೋದ ‘FSL’ ತಂಡ

ದಾವಣಗೆರೆ: ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರ ತಮ್ಮನ ಮಗ ಚಂದ್ರಶೇಖರ್ ಮೃತದೇಹವು ತುಂಗಾ ಕಾಲುವೆಯಲ್ಲಿ ಪತ್ತೆಯಾಗಿದ್ದು ಹಲವು ಅನುಮಾನಗಳನ್ನು  ಎಡೆಮಾಡಿಕೊಟ್ಟಿದೆ. ಇದೀಗ  ಕುಂದೂರಲ್ಲಿ ಚಂದ್ರಶೇಖರ್ ಸಾರ್ವಜನಿಕರಿಗೆ  ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿದೆ.  ಇನ್ನೂ, ಪ್ರಕರಣದ ಸುತ್ತ ಹತ್ತು ಹಲವು ಅನುಮಾನಗಳು ಎದ್ದಿದ್ದು, ಎಲ್ಲಾ  ಆಯಾಮಗಳಲ್ಲೂ ತನಿಖರ ನಡೆಸಲು ಸರ್ಕಾರ ಸೂಚನೆ ನೀಡಿದೆ. ಈ ಬೆನ್ನಲ್ಲೇ ವಿಧಿ ವಿಜ್ಞಾನ ತಂಡ ಹಾಗೂ ವೈದ್ಯರ ತಂಡವು ಡಯಾಟಮ್ ಪರೀಕ್ಷೆಗೆ ಮುಂದಾಗಿದೆ. ಕಾರು ನಾಲೆಗೆ ಬೀಳುವ ಮುನ್ನ ಚಂದ್ರಶೇಖರ್ ಮೃತಪಟ್ಟಿದ್ದಾರೆಯೇ ಅಥವಾ … Continue reading BIGG NEWS : ‘ಹೊನ್ನಾಳಿ ಚಂದ್ರಶೇಖರ್’ ಸಾವಿನ ತನಿಖೆಗೆ ‘ಡಯಾಟಮ್ ಟೆಸ್ಟ್’ ಮೊರೆ ಹೋದ ‘FSL’ ತಂಡ