BIGG NEWS : ಬಸ್ಸಿನಲ್ಲಿ ಮುಸ್ಲಿಂ ಯುವಕನ ಜತೆ ಹಿಂದೂ ಯುವತಿ ಪ್ರಯಾಣ : ರಸ್ತೆಯಲ್ಲೇ ತರಾಟೆಗೈದ ಭಜರಂಗದಳ ಕಾರ್ಯಕರ್ತರು

ದಕ್ಷಿಣಕನ್ನಡ  : ಕರಾವಳಿ ಭಾಗ ಸೇರಿದಂತೆ ರಾಜ್ಯದಲ್ಲಿ ಲವ್ ಜಿಹಾದ್ ವಿರುದ್ಧ ಹೋರಾಟ ನಡೆಸುತ್ತಿದ್ದ ಬೆನ್ನಲ್ಲೇ ದಿನಕೊಂದು ಪ್ರಕರಣಗಳು ಬೆಳಕಿಗೆ ಬರುತ್ತಲೇ ಇದೆ. ಇಂತಹದ್ದೇ  ದ‌‌.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಲ್ಲಡ್ಕದ ದಾಸಕೋಡಿ ಬಳಿ ಹಿಂದೂ ಯುವತಿ- ಮುಸ್ಲಿಂ ಯುವಕನೊಂದಿಗೆ ಬೆಂಗಳೂರು ಬಸ್ಸಿನಲ್ಲಿ ಪ್ರಯಾಣಿಸುವುದು  ಸಿಕ್ಕಿಬಿದಿದ್ದು, ಬಸ್ಸನ್ನುಅಡ್ಡಗಟ್ಟಿ ಭಜರಂಗದಳ ಕಾರ್ಯಕರ್ತರು  ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. BIGG NEWS : ಕೈಮಗ್ಗ ನೇಕಾರರ ಖಾತೆಗೆ 5,000 ರೂ. ಜಮೆ : ಇಲ್ಲಿದೆ `ನೇಕಾರ ಸಮ್ಮಾನ್ ಯೋಜನೆ’ ವೈಶಿಷ್ಟಗಳು ಮುಸ್ಲಿಂ … Continue reading BIGG NEWS : ಬಸ್ಸಿನಲ್ಲಿ ಮುಸ್ಲಿಂ ಯುವಕನ ಜತೆ ಹಿಂದೂ ಯುವತಿ ಪ್ರಯಾಣ : ರಸ್ತೆಯಲ್ಲೇ ತರಾಟೆಗೈದ ಭಜರಂಗದಳ ಕಾರ್ಯಕರ್ತರು