BIGG NEWS: ಮುಸ್ಲಿಂ ವ್ಯಕ್ತಿ ಹೆಸರಲ್ಲಿ ಕಾವೇರಿ ಮಾತೆಗೆ ಅಪಮಾನ: ಹಿಂದೂ ಯುವಕ ಅರೆಸ್ಟ್

ಕೊಡಗು: ಇತ್ತೀಚೆಗೆ ದೇಶದಲ್ಲಿ ಹಿಂಸಾಚಾರ, ಅಪಮಾನ, ವಿವಾದಗಳು ಹೆಚ್ಚಾಗುತ್ತಲೇ ಇದೆ.ಈಗಾಗಳೃ ಧಾರ್ಮಿಕ ವಿಚಾರವಾಗಿ ಗಲಾಟೆಗಳು ಜೋರಾಗಿ ನಡೆದಿದೆ. ಇದೀಗ ಇಲ್ಲೊಂದು ಜಿಲ್ಲೆಯಲ್ಲಿ ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಯಾಕೆಂದರೆ, ಹಿಂದೂ ಯುವಕನೇ ಮುಸ್ಲಿಂ ವ್ಯಕ್ತಿಯ ಹೆಸರಿನಲ್ಲಿ ಕಾವೇರಿ ಮಾತೆಗೆ ಅಪಮಾನ ಮಾಡಿರುವ ಘಟನೆ ಕೊಡಿಗನಲ್ಲಿ ನಡೆದಿದೆ. BREAKING NEWS: ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಸಂಸದೆ ಮನೇಕಾ ಗಾಂಧಿ CM ಗೆ ಪತ್ರ.!ಏನಿದೆ ಗೊತ್ತಾ?   ಕೊಡಗಿನ ಕುಲದೇವತೆ ಕಾವೇರಿ ಅಂತಹ ಕಾವೇರಿ ಮಾತೆ ಹಾಗೂ ಕೊಡವ ಮಹಿಳೆಯರ ಬಗ್ಗೆ … Continue reading BIGG NEWS: ಮುಸ್ಲಿಂ ವ್ಯಕ್ತಿ ಹೆಸರಲ್ಲಿ ಕಾವೇರಿ ಮಾತೆಗೆ ಅಪಮಾನ: ಹಿಂದೂ ಯುವಕ ಅರೆಸ್ಟ್