ಕೊಡಗು: ಇತ್ತೀಚೆಗೆ ದೇಶದಲ್ಲಿ ಹಿಂಸಾಚಾರ, ಅಪಮಾನ, ವಿವಾದಗಳು ಹೆಚ್ಚಾಗುತ್ತಲೇ ಇದೆ.ಈಗಾಗಳೃ ಧಾರ್ಮಿಕ ವಿಚಾರವಾಗಿ ಗಲಾಟೆಗಳು ಜೋರಾಗಿ ನಡೆದಿದೆ. ಇದೀಗ ಇಲ್ಲೊಂದು ಜಿಲ್ಲೆಯಲ್ಲಿ ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಯಾಕೆಂದರೆ, ಹಿಂದೂ ಯುವಕನೇ ಮುಸ್ಲಿಂ ವ್ಯಕ್ತಿಯ ಹೆಸರಿನಲ್ಲಿ ಕಾವೇರಿ ಮಾತೆಗೆ ಅಪಮಾನ ಮಾಡಿರುವ ಘಟನೆ ಕೊಡಿಗನಲ್ಲಿ ನಡೆದಿದೆ.

BREAKING NEWS: ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಸಂಸದೆ ಮನೇಕಾ ಗಾಂಧಿ CM ಗೆ ಪತ್ರ.!ಏನಿದೆ ಗೊತ್ತಾ?

 

ಕೊಡಗಿನ ಕುಲದೇವತೆ ಕಾವೇರಿ ಅಂತಹ ಕಾವೇರಿ ಮಾತೆ ಹಾಗೂ ಕೊಡವ ಮಹಿಳೆಯರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಸಭ್ಯ, ಆಕ್ಷೇಪಾರ್ಹ ಪೋಸ್ಟ್​ ಮಾಡಿದ ಹಿಂದೂ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಇದೀಗ ಆರೋಪಿ ನಕಲಿ ಖಾತೆಯ ಮೂಲಕ ಸ್ಥಳೀಯ ಕೊಡವ ಸಮುದಾಯದವರು ತಮ್ಮ ಕುಲದೇವತೆ ಎಂದು ಪೂಜಿಸುವ ಕಾವೇರಿ ಮಾತೆಯ ಬಗ್ಗೆ ಅವಹೇಳನಕಾರಿ ಹಾಗೂ ಅವಮಾನಕರ ಸಂದೇಶಗಳನ್ನು ಪೋಸ್ಟ್ ಮಾಡಿದ್ದಾರೆ. ಕೊಡವ ಸಮುದಾಯಕ್ಕೆ ಸೇರಿದ ಮಹಿಳೆಯರನ್ನು ಗುರಿಯಾಗಿಸಿಕೊಂಡು ಅವಹೇಳನಕಾರಿ ಪೋಸ್ಟ್‌ಗಳನ್ನು ಹಾಕಿ ಸಿಕ್ಕಿಬಿದ್ದಿದ್ದಾನೆ.

 

 

Share.
Exit mobile version