BIGG NEWS : ಶಿವಮೊಗದಲ್ಲಿ ಹಿಂದೂ ಮಹಾಗಣಪತಿ ಶೋಭಾಯಾತ್ರೆ : ಅಮೀರ್‌ ಅಹಮ್ಮದ್‌ ಸರ್ಕಲ್‌ನಲ್ಲಿ ಪೊಲೀಸ್‌ ಕಟ್ಟೆಚ್ಚರ

ಶಿಚಮೊಗ್ಗ: ಜಿಲ್ಲೆಯಲ್ಲೇ ಅದ್ದೂರಿ  ಹಿಂದೂ ಮಹಾಗಣಪತಿ ಶೋಭಾಯಾತ್ರೆ ಆಚರಣೆ ಹಿನ್ನೆಲೆ  ನಗರದೆಲ್ಲೆಡೆ ಕೇಸರಿ ಧ್ವಜಗಳನ್ನು ಹಾರಿಸಿದ್ದು, ಪೇಟೆಯೇ ಸಂಪೂರ್ಣ ಕೇಸರಿಮಯಗೊಂಡಿದೆ. BIGG NEWS: ರಮೇಶ್‌ ಜಾರಕಿಹೊಳಿಗೆ ಒಂದು ಕಾನೂನು? ಮುರುಘಾ ಶ್ರೀಗಳಿಗೆ ಅವರಿಗೆ ಒಂದು ಕಾನೂನಾ..?- ಬೇಳೂರು ಗೋಪಾಲಕೃಷ್ಣ ಪ್ರಶ್ನೆ ಶಿವಮೊಗ್ಗದ ಅಮಿರ್‌ ಅಹಮ್ಮದ್‌ ಸರ್ಕಲ್‌ನಲ್ಲಿ ಹೆಚ್ಚಿದ ಖಾಕಿ ಭದ್ರತೆ ನೀಡಿ ಪೊಲೀಸ್‌ ಕಟ್ಟೆಚ್ಚರ ವಹಿಸಲಾಗಿದೆ.. ರಸ್ತೆ ಯುದ್ದಕ್ಕೂ ಸಾವರ್ಕರ್‌ ಫೋಟೊಗಳು ರಾರಾಜಿಸ್ತಿದೆ. ನಗರದ ಪ್ರಮುಖ ರಸ್ತೆಗಳಲ್ಲಿ ಪೊಲೀಸರು ಬಂದ್‌ ಮಾಡಿದ್ದಾರೆ. ವಾಹನಗಳ ಸಂಚಾರಕ್ಕೆ ಪರ್ಯಾಯ ಮಾರ್ಗಗಳ … Continue reading BIGG NEWS : ಶಿವಮೊಗದಲ್ಲಿ ಹಿಂದೂ ಮಹಾಗಣಪತಿ ಶೋಭಾಯಾತ್ರೆ : ಅಮೀರ್‌ ಅಹಮ್ಮದ್‌ ಸರ್ಕಲ್‌ನಲ್ಲಿ ಪೊಲೀಸ್‌ ಕಟ್ಟೆಚ್ಚರ