‘ರಾಷ್ಟ್ರ ರಕ್ಷಣೆ’ಲ್ಲಿ ಹಿಮಾಚಲ ನಿರ್ಣಾಯಕ ಪಾತ್ರ ವಹಿಸಿದ್ರೆ, ಏಮ್ಸ್ ‘ಜೀವ ರಕ್ಷಣೆ’ಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ : ಪ್ರಧಾನಿ ಮೋದಿ

ಹಿಮಾಚಲ ಪ್ರದೇಶ : ಪ್ರಧಾನಿ ನರೇಂದ್ರ ಮೋದಿ ಅವರು ಇಂದು ದಸರಾ ಹಿಮಾಚಲ ಪ್ರದೇಶಕ್ಕೆ ಭೇಟಿ ನೀಡಿದರು. ಈ ವೇಳೆ ಬಿಲಾಸ್ಪುರದಲ್ಲಿ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (AIIMS) ಅನ್ನು ಉದ್ಘಾಟಿಸಿದರು. ಬಳಿಕ  ಬಿಲಾಸ್‌ಪುರದಲ್ಲಿ 3,650 ಕೋಟಿ ರೂ.ಗಳ ಬಹುವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಿದರು. ರುಪೇ ಕ್ರೆಡಿಟ್ ಕಾರ್ಡ್ ಹೊಂದಿರುವವರಿಗೆ ಗುಡ್ ನ್ಯೂಸ್: ಯುಪಿಐ ವಹಿವಾಟುಗಳ ಮೇಲೆ ಶುಲ್ಕ ವಾಪಸ್ಸು ಈ ವೇಳೆ ಮುಖ್ಯಮಂತ್ರಿ ಜೈರಾಮ್ ಠಾಕೂರ್, ಕೇಂದ್ರ ಸಚಿವ ಅನುರಾಗ್ ಠಾಕೂರ್ … Continue reading ‘ರಾಷ್ಟ್ರ ರಕ್ಷಣೆ’ಲ್ಲಿ ಹಿಮಾಚಲ ನಿರ್ಣಾಯಕ ಪಾತ್ರ ವಹಿಸಿದ್ರೆ, ಏಮ್ಸ್ ‘ಜೀವ ರಕ್ಷಣೆ’ಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ : ಪ್ರಧಾನಿ ಮೋದಿ