BREAKING NEWS : ರಾಜ್ಯದಲ್ಲಿ ಮತ್ತೆ ‘ಭುಗಿಲೆದ್ದ ಹಿಜಾಬ್‌’ ವಿವಾದ : ಬುರ್ಖಾಗೆ ಅವಕಾಶವಿಲ್ಲದ ಕಾಲೇಜಿನಿಂದ, ಶೇ.16 ರಷ್ಟು ವಿದ್ಯಾರ್ಥಿನಿಯರು ʻ ಟಿಸಿ ವಾಪಾಸ್‌ ʼ

ಮಂಗಳೂರು: ರಾಜ್ಯದಲ್ಲಿ ಮತ್ತೆ ‘ಭುಗಿಲೆದ್ದ ಹಿಜಾಬ್‌’ ವಿವಾದ ಶುರುವಾಗಿದ್ದು, ಬುರ್ಖಾಗೆ ಅವಕಾಶವಿಲ್ಲದ ಕಾಲೇಜಿನಿಂದ ಶೇ.16 ರಷ್ಟು ವಿದ್ಯಾರ್ಥಿನಿಯರು ʻ ಟಿಸಿ ವಾಪಾಸ್‌ ಪಡೆದ ಘಟನೆ ಬೆಳಕಿಗೆ ಬಂದಿದೆ BIGG NEWS: ಮುಂಬರುವ ಚುನಾವಣೆಗೆ ಸಾಫ್ಟ್ ಆದ್ರಾ ಮಾಜಿ ಶಾಸಕ ಸುರೇಶ್ ಗೌಡ್ರು.? ಪರೀಕ್ಷೆಗಳಿಗೆ ಹಿಜಬ್ ಧರಿಸಲು ಅವಕಾಶವಿಲ್ಲ ಎಂದಿದ್ದಕ್ಕೆ ಅನೇಕ ವಿದ್ಯಾರ್ಥಿನಿಯರು ಪರೀಕ್ಷೆಗೆ ಗೈರಾಗಿದ್ದರು. ಇದೀಗ ಹಿಜಬ್ ಸಮರ ಮತ್ತೆ ಮುಂದುವರಿದಿದ್ದು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಾದ್ಯಂತ ಶೇ.16 ರಷ್ಟು ಮುಸ್ಲಿಂ ವಿದ್ಯಾರ್ಥಿನಿಯರು ಟಿಸಿಯನ್ನು ಹಿಂಪಡೆದಿದ್ದಾರೆ. … Continue reading BREAKING NEWS : ರಾಜ್ಯದಲ್ಲಿ ಮತ್ತೆ ‘ಭುಗಿಲೆದ್ದ ಹಿಜಾಬ್‌’ ವಿವಾದ : ಬುರ್ಖಾಗೆ ಅವಕಾಶವಿಲ್ಲದ ಕಾಲೇಜಿನಿಂದ, ಶೇ.16 ರಷ್ಟು ವಿದ್ಯಾರ್ಥಿನಿಯರು ʻ ಟಿಸಿ ವಾಪಾಸ್‌ ʼ