BIG BREAKING NEWS: ಶ್ರೀರಂಗಪಟ್ಟಣದ ಜಾಮೀಯಾ ಮಸೀದಿ ಬಳಿ ಹೈಡ್ರಾಮಾ: ಮಾಲಾಧಾರಿಗಳಿಂದ ಮಸೀದಿಗೆ ನುಗ್ಗಲು ಯತ್ನ

ಮಂಡ್ಯ: ಇಂದು ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಸಂಕೀರ್ತನಾ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು. ಇದೇ ವೇಳೆ ಮಾಲಾಧಾರಣೆ ಕಾರ್ಯಕ್ರಮ ಕೂಡ ಏರ್ಪಡಿಸಲಾಗಿತ್ತು. ಮಾಲಾತಾರಣೆ ಬಳಿಕ ಸಾಗುತ್ತಿದ್ದಂತ ಸಂಕೀರ್ತನಾ ಯಾತ್ರೆಯ ಮಾಲಾಧಾರಿಗಳು ಜೈ ಶ್ರೀರಾಮ್ ಘೋಷಣೆಯನ್ನು ಕೂಗುತ್ತಾ ಜಾಮಿಯಾ ಮಸೀದಿಗೆ ನುಗ್ಗಲು ಯತ್ನಿಸಿದ್ದಾರೆ. ಹೀಗಾಗಿ ಸ್ಥಳದಲ್ಲಿ ಬಿಗುವಿನ ವಾತಾವರಣ ಏರ್ಪಟ್ಟಿದೆ. BIGG NEWS : ತಾಕತ್ ಇದ್ದರೆ ಜೀವರಾಜ್ ಧರ್ಮಸ್ಥಳ, ಶೃಂಗೇರಿಗೆ ಬಂದು ಆಣೆ ಮಾಡಲಿ : ಶಾಸಕ ರಾಜೇಗೌಡ ಸವಾಲ್ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಬಳಿಯ ಜಾಮೀಯಾ ಮಸೀದಿಯ ಬಳಿಯಲ್ಲಿ ಇಂದು … Continue reading BIG BREAKING NEWS: ಶ್ರೀರಂಗಪಟ್ಟಣದ ಜಾಮೀಯಾ ಮಸೀದಿ ಬಳಿ ಹೈಡ್ರಾಮಾ: ಮಾಲಾಧಾರಿಗಳಿಂದ ಮಸೀದಿಗೆ ನುಗ್ಗಲು ಯತ್ನ