BIG NEWS: ‘ಸಭಾಪತಿ ಕಚೇರಿ’ಯಲ್ಲಿ ‘ಕಾಂಗ್ರೆಸ್ MLC’ಗಳ ಹೈಡ್ರಾಮಾ: ‘ರಾಜೀನಾಮೆ ಪತ್ರ’ ತೋರಿಸಿ ಕೊಡದೇ ಪ್ರಹಸನ

ಬೆಂಗಳೂರು: ವಿಧಾನಸೌಧದ ಸಭಾಪತಿ ಬಸವರಾಜ ಹೊರಟ್ಟಿ ಅವರು ಕಚೇರಿಯಲ್ಲಿ ಇಂದು ಕಾಂಗ್ರೆಸ್ ಇಬ್ಬರು ಎಂಎಲ್ಸಿಗಳಿಂದ ಹೈಡ್ರಾಮಾವೇ ನಡೆಯಿತು. ಸಭಾಪತಿಗಳ ಕಚೇರಿಗೆ ತೆರಳಿದಂತ ಕಾಂಗ್ರೆಸ್ ಎಂಎಲ್ಸಿಗಳಿಬ್ಬರು ರಾಜೀನಾಮೆ ಪತ್ರ ತೋರಿಸಿ, ಕೊಡದೆ ಪ್ರಹಸನವನ್ನೇ ನಡೆಸಿದ್ದಾರೆ. ಇಂದು ವಿಧಾನಸೌಧದ ಸಭಾಪತಿ ಬಸವರಾಜ ಹೊರಟ್ಟಿ ಅವರ ಕಚೇರಿಗೆ ತೆರಳಿದಂತ ಕಾಂಗ್ರೆಸ್ ಪರಿಷತ್ ಸದಸ್ಯರಾದಂತ ನಜೀರ್ ಅಹ್ಮದ್ ಹಾಗೂ ನಂಜೇಗೌಡ ಅವರು, ರಾಜೀನಾಮೆ ಪತ್ರವನ್ನು ಸಲ್ಲಿಸೋದಕ್ಕೆ ಮುಂದಾದರು. ಈ ವೇಳೆ ಮದ್ಯಪ್ರವೇಶಿಸಿದಂತ ಸಚಿವ ಬೈರತಿ ಸುರೇಶ್ ಅವರು, ಇಬ್ಬರು ಕಾಂಗ್ರೆಸ್ ಎಂಎಲ್ಸಿಗಳನ್ನು ಮನವೊಲಿಸಿದರು. … Continue reading BIG NEWS: ‘ಸಭಾಪತಿ ಕಚೇರಿ’ಯಲ್ಲಿ ‘ಕಾಂಗ್ರೆಸ್ MLC’ಗಳ ಹೈಡ್ರಾಮಾ: ‘ರಾಜೀನಾಮೆ ಪತ್ರ’ ತೋರಿಸಿ ಕೊಡದೇ ಪ್ರಹಸನ