BIGG NEWS : ʻ ಏಯ್‌.. ಇದು ಬೆಂಗಳೂರಲ್ಲʼ ನಲಪಾಡ್‌ಗೆ ಅವಾಜ್‌ ಹಾಕಿದ ಮಂಡ್ಯ ʻ ಕೈ ʼ ಕಾರ್ಯಕರ್ತರು | Mohammed Nalapad

ಮಂಡ್ಯ: ಯೂತ್‌ ಕಾಂಗ್ರೆಸ್‌ ಅಧ್ಯಕ್ಷ ಮೊಹಮ್ಮದ್‌ ನಲಪಾಡ್‌ಗೆ(Mohammed Nalapad)ಕೈ ಕಾರ್ಯಕರ್ತರೊಬ್ಬರು ತರಾಟೆಗೆ ತೆಗೆದುಕೊಂಡ ಪ್ರಸಂಗ ಇಂದು ನಡೆಯಿತು. BIGG NEWS: ಎಲ್ಲಾ ಭಾಗ್ಯಗಳು ನಮ್ಮದು ಎಂದ ಸಿದ್ದರಾಮಯ್ಯ,PFI ಭಾಗ್ಯ ಎಂಬ ಪೋಸ್ಟರ್ ಬಿಡುಗಡೆ ಮಾಡಿದ ಸಚಿವ ಆರ್. ಅಶೋಕ್ ಮೈಸೂರಿನಿಂದ ಹೊರಟ ಭಾರತ್‌ ಜೋಡೋ ಯಾತ್ರೆ(Bharat Jodo Yatra) ಇಂದು ಮಧ್ಯಾಹ್ನ ಪಾಂಡವಪುರಕ್ಕೆ(Padavapura) ಎಂಟ್ರಿಯಾಯಿತು. ನಿಯಂತ್ರಣ ಮಾಡುವ ವಿಚಾರಕ್ಕೆ ಜನರ ಮತ್ತು ಪೊಲೀಸರ ಮಧ್ಯೆ ವಾಗ್ವಾದ ನಡೆಯುತ್ತಿತ್ತು ಈ ವೇಳೆ ಓಡಿ ಬಂದ ನಲಪಾಡ್, ಕೈ ಮುಗಿದು … Continue reading BIGG NEWS : ʻ ಏಯ್‌.. ಇದು ಬೆಂಗಳೂರಲ್ಲʼ ನಲಪಾಡ್‌ಗೆ ಅವಾಜ್‌ ಹಾಕಿದ ಮಂಡ್ಯ ʻ ಕೈ ʼ ಕಾರ್ಯಕರ್ತರು | Mohammed Nalapad