ಹೀಗಿದೆ ಇಂದಿನ ‘ಸಚಿವ ರಾಮಲಿಂಗಾರೆಡ್ಡಿ’ ನೇತೃತ್ವದಲ್ಲಿ ನಡೆದ ’11 ಕಾರ್ಮಿಕ ಸಂಘಟನೆ’ ಮುಖಂಡರ ಸಭೆಯ ಹೈಲೈಟ್ಸ್

ಬೆಂಗಳೂರು: ಇಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ 11 ಕಾರ್ಮಿಕ ಸಂಘಟನೆಯ ಮುಖಂಡರೊಂದಿಗೆ ಮಹತ್ವದ ಸಭೆ ನಡೆಯಿತು. ಯಾವೆಲ್ಲ ವಿಷಯಗಳ ಬಗ್ಗೆ ಚರ್ಚೆಯಾಯ್ತು. ಸಚಿವರು ಏನೆಲ್ಲ ತೀರ್ಮಾನ ಭರವಸೆಗಳನ್ನು ಸಚಿವರು ನೀಡಿದ್ರು ಅಂತ ಮುಂದೆ ಓದಿ. ಇಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ರವರ ಅಧ್ಯಕ್ಷತೆಯಲ್ಲಿ ಹಾಗೂ ಅಧ್ಯಕ್ಷರು, ಕೆ ಎಸ್ ಆರ್ ಟಿ ಸಿ, ಎಸ್ ಆರ್ ಶ್ರೀನಿವಾಸ್( ವಾಸು) ರವರ ಉಪಸ್ಥಿತಿಯಲ್ಲಿ, ನಿಗಮದ 11 ಕಾರ್ಮಿಕ ಸಂಘಟನೆಗಳ ಮುಖಂಡರೊಂದಿಗೆ ಕುಂದು ಕೊರತೆಗಳ … Continue reading ಹೀಗಿದೆ ಇಂದಿನ ‘ಸಚಿವ ರಾಮಲಿಂಗಾರೆಡ್ಡಿ’ ನೇತೃತ್ವದಲ್ಲಿ ನಡೆದ ’11 ಕಾರ್ಮಿಕ ಸಂಘಟನೆ’ ಮುಖಂಡರ ಸಭೆಯ ಹೈಲೈಟ್ಸ್