ಹೀಗಿವೆ ಇಂದಿನ ‘ಡಿಸಿಎಂ ಡಿಕೆಶಿ’ ಜರಗನಹಳ್ಳಿಯಲ್ಲಿ ನಡೆಸಿದ ‘ಜನಸ್ಪಂದನ ಕಾರ್ಯಕ್ರಮ’ದ ಹೈಲೈಟ್ಸ್

ಬೆಂಗಳೂರು : ವಿಧವಾ ವೇತನ ನೀಡಲು ವೃದ್ಧೆ ಬಳಿ 4 ಸಾವಿರ ಲಂಚ ಕೇಳಿದ ಅಧಿಕಾರಿ ವಿರುದ್ಧ ಕ್ರಮ, ಸರ್ಕಾರಿ ಪ್ರೌಢಶಾಲಾ ಶಾಲೆ ಕಟ್ಟಿಸಿಕೊಡಿ, ನಮ್ಮ ಏರಿಯಾ ಜನರಿಗೆ ಕುಡಿಯುವ ನೀರು, ಸ್ಮಶಾನಕ್ಕೆ ಜಾಗ ಬೇಕು, ಅಂಗನವಾಡಿ, ಸಂಚಾರ ದಟ್ಟಣೆ, ಪಾರ್ಕ್ ಸಮಸ್ಯೆ ಬಗೆಹರಿಸಿ ಎಂದು ಸಲ್ಲಿಸಿದ ಸಾವಿರಾರು ಅರ್ಜಿಗಳನ್ನು ಸ್ವೀಕರಿಸಿ ಕಾನೂನಾತ್ಮಕ ಪರಿಹಾರದ ಭರವಸೆ ನೀಡಿದ ಡಿಸಿಎಂ. ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ, ಜರಗನಹಳ್ಳಿ ಸರ್ಕಾರಿ ಶಾಲಾ ಆಟದ ಮೈದಾನದಲ್ಲಿ ನಡೆದ ‘ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ … Continue reading ಹೀಗಿವೆ ಇಂದಿನ ‘ಡಿಸಿಎಂ ಡಿಕೆಶಿ’ ಜರಗನಹಳ್ಳಿಯಲ್ಲಿ ನಡೆಸಿದ ‘ಜನಸ್ಪಂದನ ಕಾರ್ಯಕ್ರಮ’ದ ಹೈಲೈಟ್ಸ್