BIGG NEWS : ಕೇದಾರನಾಥ ದೇಗುಲದ ಹಿಂಭಾಗದ ಪರ್ವತಗಳ ಮೇಲೆ ಭಾರೀ ಹಿಮಪಾತ | Video Watch

ನವದೆಹಲಿ : ಉತ್ತರಾಖಂಡದ ಕೇದಾರನಾಥ ದೇಗುಲದ ಹಿಂಭಾಗದ ಪರ್ವತಗಳಲ್ಲಿ ಶನಿವಾರ ಭಾರಿ ಹಿಮಕುಸಿತ ಸಂಭವಿಸಿದೆ. ಘಟನೆಯಲ್ಲಿ ಯಾವುದೇ ಹಾನಿ ಅಥವಾ ಸಾವು ನೋವು ಸಂಭವಿಸಿಲ್ಲ ಎಂದು ದೇವಸ್ಥಾನ ಸಮಿತಿ ತಿಳಿಸಿದೆ. BIG NEWS : ಇಂದು ಭಾರತೀಯ ರೈಲ್ವೇಯ ʻಹೊಸ ಆಲ್ ಇಂಡಿಯಾ ರೈಲ್ವೆ ವೇಳಾಪಟ್ಟಿʼ ಬಿಡುಗಡೆ !… ಇಲ್ಲಿದೆ ಸಂಪೂರ್ಣ ಮಾಹಿತಿ “ಇಂದು ಬೆಳಗ್ಗೆ ಹಿಮಾಲಯ ಪ್ರದೇಶದಲ್ಲಿ ಹಿಮಕುಸಿತ ಸಂಭವಿಸಿದೆ ಆದರೆ ಕೇದಾರನಾಥ ದೇವಾಲಯಕ್ಕೆ ಯಾವುದೇ ಹಾನಿಯಾಗಿಲ್ಲ” ಎಂದು ಶ್ರೀ ಬದರಿನಾಥ್-ಕೇದಾರನಾಥ ದೇವಾಲಯ ಸಮಿತಿಯ ಅಧ್ಯಕ್ಷ … Continue reading BIGG NEWS : ಕೇದಾರನಾಥ ದೇಗುಲದ ಹಿಂಭಾಗದ ಪರ್ವತಗಳ ಮೇಲೆ ಭಾರೀ ಹಿಮಪಾತ | Video Watch