BIGG NEWS: ರಾಜ್ಯದಲ್ಲಿ ಸುರಿದ ಧಾರಕಾರ ಮಳೆ; ಉಕ್ಕಿ ಹರಿಯುತ್ತಿರುವ ಹಳ್ಳಗಳು

ಬೆಂಗಳೂರು: ಕಳೆದ ಸ್ವಲ್ಪ ದಿನಗಳಿಂದ ಬಿಡುವು ಬಿಟ್ಟಿದ್ದ ಮಳೆರಾಯ ಮತ್ತೆ ಅಬ್ಬರಿಸುತ್ತಿದ್ದಾನೆ. ಬೆಂಗಳೂರು ಗ್ರಾಮಾಂತರ ಸೇರಿದಂತೆ ಹಲವೆಡೆ ಭಾರಿ ಮಳೆ ಶುರುವಾಗಿದೆ. BIGG NEWS: ಯಡಿಯೂರಪ್ಪ ಅವರ ಮಟ್ಟಕ್ಕೆ ಹೋಗಿ ನಾನು ಮಾತನಾಡುವುದಿಲ್ಲ; ಅವರಿಗೆ ಈಗ ಅರಳೋ ಮರುಳೋ ಆಗಿದೆ; ಸಿದ್ದರಾಮಯ್ಯ ಕಿಡಿ   ರಾತ್ರಿ ಸುರಿದ ಧಾರಕಾರ ಮಳೆಗೆ ಜನಜೀವನ ಅಸ್ತವ್ಯಸ್ತಹೊಂಡಿದೆ. ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ನಗನೂರು ಗ್ರಾಮದಲ್ಲಿ ಮನೆಗಳಿಗೆ ಮಳೆಯ ನೀರು ನುಗ್ಗಿದೆ. ಗ್ರಾಮದ ರಸ್ತೆ ಜಲಾವೃತಗೊಂಡಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಜಿಲ್ಲೆಯಾದ್ಯಂತೆ ನಿನ್ನೆ … Continue reading BIGG NEWS: ರಾಜ್ಯದಲ್ಲಿ ಸುರಿದ ಧಾರಕಾರ ಮಳೆ; ಉಕ್ಕಿ ಹರಿಯುತ್ತಿರುವ ಹಳ್ಳಗಳು