ಬೆಂಗಳೂರಿನ ಹಲವೆಡೆ ಮಳೆ, ಸಂಚಾರ ವ್ಯತ್ಯಯ: ವಾಹನ ಸವಾರರು ಪರದಾಟ | Rain in Bengaluru

ಬೆಂಗಳೂರು: ನಗರದಲ್ಲಿ ವರುಣನ ಆರ್ಭಟ ಜೋರಾಗಿದೆ. ಬೆಂಗಳೂರಿನ ಹಲವೆಡೆ ಮಳೆಯಾಗುತ್ತಿದ್ದು, ಮಳೆಯಿಂದಾಗಿ ಸಂಚಾರ ವ್ಯತ್ಯಯ ಉಂಟಾಗಿದೆ. ಟ್ರಾಫಿಕ್ ಜಾಮ್ ಅಲ್ಲಲ್ಲಿ ಉಂಟಾದ ಪರಿಣಾಮ, ವಾಹನ ಸವಾರರು ಪರದಾಡುತ್ತಿರುವುದಾಗಿ ತಿಳಿದು ಬಂದಿದೆ. ಬೆಂಗಳೂರಿನ ಹಲವೆಡೆ ಮಳೆ ಆರಂಭಗೊಂಡಿದೆ. ನಗರದ ಮೆಜೆಸ್ಟಿಕ್, ಹೆಚ್ಎಎಲ್, ದೊಡ್ಡನೆಕ್ಕುಂದಿ, ಮಾರತಹಳ್ಳಿ, ಕುಂದ್ಲಹಳ್ಳಿ, ಮುರುಗೇಶ ಪಾಳ್ಯ, ದೊಮ್ಮಲೂರು, ಸಿವಿ ರಾಮನ್ ನಗರ, ಈಜಿಪುರ, ಶಾಂತಿನಗರ, ವಿಜಯನಗರದಲ್ಲಿ ಭಾರೀ ಮಳೆಯಾಗುತ್ತಿದೆ. ಇದಲ್ಲದೇ ಜಯನಗರ, ಕೆ ಆರ್ ಮಾರ್ಕೆಟ್, ಬನಶಂಕರಿ, ಕಾರ್ಪೊರೇಷನ್, ಮೈಸೂರು ಬ್ಯಾಂಕ್ ಸರ್ಕಲ್, ವಿಧಾನಸೌಧ ಸೇರಿದಂತೆ … Continue reading ಬೆಂಗಳೂರಿನ ಹಲವೆಡೆ ಮಳೆ, ಸಂಚಾರ ವ್ಯತ್ಯಯ: ವಾಹನ ಸವಾರರು ಪರದಾಟ | Rain in Bengaluru