BIGG NEWS : ಧಾರವಾಡ ಜಿಲ್ಲೆಯಲ್ಲಿ ಮಳೆಯ ಆರ್ಭಟ : ಹೆಬ್ಬಸೂರು ಗ್ರಾಮದ ಶಾಲೆಗಳಿಗೆ ನುಗ್ಗಿದ ನೀರು

ಧಾರವಾಡ :  ಜಿಲ್ಲೆಯಾದ್ಯಂತ  ನಿನ್ನೆ ಭಾರೀ ಮಳೆಯ ಆರ್ಭಟ  ಹೆಚ್ಚಾಗಿದ್ದು, ಧಾರವಾಡ  ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಹೆಬ್ಬಸೂರು ಸರ್ಕಾರಿ ಹಿರಿಯ ಪ್ರಾಥಮಿಕ  ಶಾಲೆಗಳಿಗೆ ನೀರು ನುಗ್ಗಿ ಸಂಪೂರ್ಣ ಜಲಾವೃತಗೊಂಡಿದೆ.  ಇನ್ನು ನಿನ್ನೆ ಸುರಿದ ಮಳೆಯ ರಭಸಕ್ಕೆ ವಿದ್ಯುತ್‌ ಕಂಬಗಳು ನೆಲಕ್ಕೂರುಳಿದೆ. ಜನ ಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದ್ದಾರೆ. BIGG NEWS : ದಾವಣಗೆರೆ ಜಿಲ್ಲೆಯಲ್ಲಿ ಮಳೆ ಅಬ್ಬರ : ಜನಜೀವನ ಅಸ್ತವ್ಯಸ್ತ, ಹಲವಡೆ ಮನೆಗಳು ಕುಸಿತ ಇನ್ನೂ ಬೆಂಗಳೂರಿನ ಇಂದು ಬೆಳ್ಳಂಬೆಳಗ್ಗೆ  ನಗರದಲ್ಲಿ ಭಾರೀ ಮಳೆಯಾಗುತ್ತಿರುವ ಕಾರಣ ಇಂದು … Continue reading BIGG NEWS : ಧಾರವಾಡ ಜಿಲ್ಲೆಯಲ್ಲಿ ಮಳೆಯ ಆರ್ಭಟ : ಹೆಬ್ಬಸೂರು ಗ್ರಾಮದ ಶಾಲೆಗಳಿಗೆ ನುಗ್ಗಿದ ನೀರು