BIGG NEWS: ಕಳೆದ ಮೂರು ದಿನಗಳಿಂದ ಬೆಂಗಳೂರಿನಲ್ಲಿ ಭಾರಿ ಮಳೆ; ಮತ್ತೆ ಹೆಚ್ಚಾದ ರಸ್ತೆಗುಂಡಿಗಳು, ವಾಹನ ಸವಾರರ ಪರದಾಟ

ಬೆಂಗಳೂರು: ಮಾಂಡೌಸ್‌ ಚಂಡಮಾರುತದಿಂದ ರಾಜ್ಯದಲ್ಲಿ ಮಳೆಯ ಆರ್ಭಟ ಹೆಚ್ಚಾಗುತ್ತಿದೆ. ಬೆಂಗಳೂರಿನಲ್ಲಿ ಕಳೆದ ಮೂರು ದಿನಗಳಿಂದ ನಿರಂತವಾಗಿ ಮಳೆಯಾಗುತ್ತಿದೆ. BIGG NEWS: ಬಿಜೆಪಿಯ ದಲಿತ ಮುಖಂಡನ ‌ಮನೆಯಲ್ಲಿ ಪಾದಪೂಜೆ ಮಾಡಿದ ಪೇಜಾವರ ಶ್ರೀಗಳು   ಇದರಿಂದಾಗಿ ಮತ್ತೆ ರಸ್ತೆಗುಂಡಿಗಳು ಬಾಯಿತೆರೆದು ಕೂತಿದೆ. ವಾಹನ ಸವಾರರು ತೊಂದರೆ ಎದುರಿಸುತ್ತಿದ್ದಾರೆ.ನಾಗರಬಾವಿ ಮುಖ್ಯರಸ್ತೆ, ಆರ್‌ ಟಿ ನಗರ, ಶಾಂತಿನಗರ, ವಿಲ್ಸನ್ ಗಾರ್ಡನ್, ಮಡಿವಾಳ, ಗುರಪ್ಪನಪಾಳ್ಯ, ತಿಲಕನಗರ ಹಾಗು ಹೆಬ್ಬಾಳ ಸೇರಿದಂತೆ ವಿವಿಧೆಡೆ ಮಳೆಯಿಂದ ರಸ್ತೆಗಳಲ್ಲಿ ಗುಂಡಿ ಬಿದ್ದಿದ್ದು, ನೀರು ತುಂಬಿ ಹರಿಯುತ್ತಿದೆ. ಕಳೆದ … Continue reading BIGG NEWS: ಕಳೆದ ಮೂರು ದಿನಗಳಿಂದ ಬೆಂಗಳೂರಿನಲ್ಲಿ ಭಾರಿ ಮಳೆ; ಮತ್ತೆ ಹೆಚ್ಚಾದ ರಸ್ತೆಗುಂಡಿಗಳು, ವಾಹನ ಸವಾರರ ಪರದಾಟ