BIGG NEWS: ಮೈಸೂರಿನಲ್ಲಿ ಭಾರಿ ಮಳೆಗೆ ನಿಲ್ಲದ ಅವಾಂತರ; 50ಕ್ಕೂ ಹೆಚ್ಚು ಶೇಡ್ಗಳಿಗೆ ನುಗ್ಗಿದ ನೀರು
ಮೈಸೂರು: ನಗರದಲ್ಲಿ ನಿರಂತರ ಜಿಟಿ ಜಿಟಿ ಮಳೆಯಾಗುತ್ತಿದೆ. ತಾಲೂಕಿನಲ್ಲಿ ಎರಡು ಪ್ರತ್ಯೇಕ ಕೆರೆ ಕೋಡಿ ಹರಿದು ನೀರು ನುಗ್ಗಿದೆ. BIGG BREAKING NEWS: ಸದ್ಯಕ್ಕಿಲ್ಲ ಮುರುಘಾಮಠದ ಶ್ರೀಗಳ ಬಿಡುಗಡೆ ಭಾಗ್ಯ; ಶ್ರೀಗಳಿಗೆ 9 ದಿನಗಳ ಕಾಲ ನ್ಯಾಯಾಂಗ ಬಂಧನ ಕೆ. ಹೆಮ್ಮನಹಳ್ಳಿಯಲ್ಲಿ ಬಡಾವಣೆ ನಿವೇಶನಕ್ಕೆ ಕೆರೆ ನೀರು ನುಗ್ಗಿದ್ದು, ಮೀನು ಸಾಕಾಣಿಕೆ ಕೇಂದ್ರಕ್ಕೂ ಜಲಾವೃತಗೊಂಡಿದೆ.ಜಟ್ಟಿ ಹುಂಡಿ ಹಳ್ಳಿ ಗ್ರಾಮಕ್ಕೆ ಹೊಸಕೆರೆ ನೀರು ನುಗ್ಗಿದ್ದು, ಎರಡು ಕಡೆಗಳಲ್ಲೂ ಕೆರೆ ಕೋಡಿಯಿಂದ ಸಮಸ್ಯೆ ಉಂಟಾಗಿದೆ. BIGG BREAKING NEWS: … Continue reading BIGG NEWS: ಮೈಸೂರಿನಲ್ಲಿ ಭಾರಿ ಮಳೆಗೆ ನಿಲ್ಲದ ಅವಾಂತರ; 50ಕ್ಕೂ ಹೆಚ್ಚು ಶೇಡ್ಗಳಿಗೆ ನುಗ್ಗಿದ ನೀರು
Copy and paste this URL into your WordPress site to embed
Copy and paste this code into your site to embed