BIGG NEWS: ಕೊಪ್ಪಳದಲ್ಲಿ ಭಾರಿ ಮಳೆ: ಗಂಗಾವತಿ- ಕಂಪ್ಲಿ ಸೇತುವೆ ಮುಳುಗಡೆ; ಜನಜೀವನ ಅಸ್ತವ್ಯಸ್ತ

ಕೊಪ್ಪಳ: ಜಿಲ್ಲೆಯಲ್ಲಿ ಭಾರಿ ಮಳೆ ಮುಂದವರೆದಿದೆ. ಈ ಹಿನ್ನೆಲೆಯಲ್ಲಿ ತುಂಗಭದ್ರ ಜಲಾಶಯ ಭರ್ತಿಯಾಗಿದೆ. ಜಲಾಶಯದಿಂದ 1 ಲಕ್ಷ 25 ಸಾವಿರ ಕ್ಯೂಸೆಕ್ ನೀರು ಬಿಡುಗಡೆಯಾಗಿದೆ. ತುಂಗಭದ್ರಾ ಭೋರ್ಗರೆತಕ್ಕೆ ರಾಜ್ಯ ಹೆದ್ದಾರಿ ಸೇತುವೆ ಮುಳುಗಡೆ ಆಗಿದೆ. HEALTH TIPS : ಏಲಕ್ಕಿ ಬಾಳೆಹಣ್ಣು ತಿನ್ನವುದರಿಂದ ಹೃದಯಾಘಾತವನ್ನ ತಡೆಯಲು ಸಹಕಾರಿ! ತಜ್ಞರ ಸಲಹೆ ಬಳ್ಳಾರಿ- ಕೊಪ್ಪಳ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಗಂಗಾವತಿ- ಕಂಪ್ಲಿ ಸೇತುವ ಮುಳುಗಡೆಯಾಗಿದೆ. ಸೇತುವೆ ಮುಳುಗಡೆಯ ಹಾಗೂ ನದಿಯ ಭೋರ್ಗರೆಯುತ್ತಿದೆ. HEALTH TIPS : ಏಲಕ್ಕಿ ಬಾಳೆಹಣ್ಣು … Continue reading BIGG NEWS: ಕೊಪ್ಪಳದಲ್ಲಿ ಭಾರಿ ಮಳೆ: ಗಂಗಾವತಿ- ಕಂಪ್ಲಿ ಸೇತುವೆ ಮುಳುಗಡೆ; ಜನಜೀವನ ಅಸ್ತವ್ಯಸ್ತ