BIGG NEWS: ಹಾಸನದಲ್ಲಿ ಭಾರಿ ಮಳೆ: ಸಕಲೇಶಪುರ ದೋಣಿಗಾಲ್‌ ಬಳಿ ಭೂಕುಸಿತ; ಮಂಗಳೂರು- ಬೆಂಗಳೂರು ಹೆದ್ದಾರಿ ಬಂದ್‌

ಹಾಸನ: ಜಿಲ್ಲೆಯಲ್ಲಿ ಭಾರಿ ಮಳೆ ಮುಂದುವರೆದಿದೆ.ಸಕಲೇಶ ಪುರ ತಾಲೂಕಿನ ದೋಣಿಗಾಲ್‌ ಬಳಿ ಭೂಕುಸಿತಗೊಂಡಿದೆ. ಮಂಗಳೂರು- ಬೆಂಗಳೂರು ಹೆದ್ದಾರಿಯಲ್ಲಿ ಮಳೆಯಿಂದಾಗಿ ದೊಡಕೆರೆ ಒಡೆದು ೩೦ ಎಕೆರೆ ಜಲಾವೃತಗೊಂಡಿದೆ. HEALTH TIPS: ಥೈರಾಯ್ಡ್ ನ ಆರಂಭಿಕ ಲಕ್ಷಣಗಳೇನು? ಇದಕ್ಕೆ ಹೇಗೆ ಪರಿಹಾರ? ಇಲ್ಲಿದೆ ವೈದ್ಯರ ಸಲಹೆ   ಹೀಗಾಗಿ ಅಡಿಕೆ ತೋಟ ಮತ್ತು ಹೊಲಗಳಿಗೆ ನೀರು ನುಗ್ಗಿದೆ.ಇದರಿಂದ ರಸ್ತೆ ತಡೆದು ಕಾಫಿ ಎಸ್ಟೇಟ್‌ ಮಾಲೀಕರು ಪ್ರತಿಭಟನೆ ನಡೆಸಿದ್ದಾರೆ. ಸೂಕ್ತ ರೀತಿಯಲ್ಲಿ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.