BIGG NEWS: ಚಿಕ್ಕಮಗಳೂರಿನಲ್ಲಿ ವರುಣನ ಆರ್ಭಟ: ಕೊಗ್ರೆ ಸೇತುವೆ ಕುಸಿತದಿಂದ ಸಂಚಾರ ಬಂದ್

ಚಿಕ್ಕಮಗಳೂರು: ಮಲೆನಾಡು ಭಾಗಗಳಲ್ಲಿ ಭಾರಿ ಮಳೆ ಮುಂದುವರೆದಿದೆ. ವರುಣನ ಆರ್ಭಟಕ್ಕೆ ಕೊಗ್ರೆ ಸೇತುವೆ ಕುಸಿತ ಸಂಚಾರ ಬಂದ್ ಆಗಿದೆ. BREAKING NEWS: ಮಕ್ಕಳೆಲ್ಲರೂ ಸೇಫ್ ಆಗಿದ್ದಾರೆ; ಯಾರು ಭಯಪಡಬೇಡಿ- ಡಿಕೆಶಿ ಪುತ್ರಿ ಐಶ್ವರ್ಯಾ ಶೃಂಗೇರಿ ಯಿಂದ ಹೊರನಾಡು ಸಂಪರ್ಕಿಸುವ ಬೈಪಾಸ್ ರಸ್ತೆ ಸ್ಥಗಿತಗೊಂಡಿದೆ. ಕಳೆದ ವರ್ಷವೂ ಕುಸಿತವಾಗಿದ್ದ ಸೇತುವೆ.ತಾತ್ಕಾಲಿಕವಾಗಿ ಲಘುವಾಹನಕ್ಕೆ ಸೇತುವೆ ನಿರ್ಮಾಣ ಮಾಡಲಾಗಿತ್ತು. ಈಗ ವರುಣಾಘಾತಕ್ಕೆ ಆ ಸೇತುವೆಯೂ ಕುಸಿತಗೊಂಡಿದೆ.ಮಲೆನಾಡಿನಲ್ಲಿ ಮುಂದುವರೆದ ಮಳೆ ನದಿ ಹರಿವು ಹೆಚ್ಚಳ ಹಿನ್ನೆಲೆಯಲ್ಲಿ ಕುಸಿತಗೊಂಡಿದೆ. ಕೊಗ್ರೆ ಹೊರನಾಡು ಮಧ್ಯೆ ಹಲವು … Continue reading BIGG NEWS: ಚಿಕ್ಕಮಗಳೂರಿನಲ್ಲಿ ವರುಣನ ಆರ್ಭಟ: ಕೊಗ್ರೆ ಸೇತುವೆ ಕುಸಿತದಿಂದ ಸಂಚಾರ ಬಂದ್