BIGG NEWS: ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆ; ಕೆಆರ್‌ ಎಸ್‌ ಡ್ಯಾಂ ಒಳಹರಿವು ಮತ್ತೆ ಹೆಚ್ಚಳ

ಮಂಡ್ಯ: ಜಿಲ್ಲೆಯಲ್ಲಿ ಎರಡು ದಿನಗಳಿಂದ ಧಾರಕಾರ ಮಳೆ ಸುರಿಯುತ್ತಿದೆ. ಹಿನ್ನೆಲೆಯಲ್ಲಿ ಹಳ್ಳ, ನದಿಗಳೆಲ್ಲ ತುಂಬಿ ಹರಿಯುತ್ತಿದೆ. ಇದೀಗ ಕೆಆರ್‌ ಎಸ್‌ ಡ್ಯಾಂ ಕೂಡ ಒಳಹರಿವಿನ ಪ್ರಮಾಣದಲ್ಲಿ 54,311 ಕ್ಯೂಸೆಕ್ ನೀರು ಏರಿಕೆಯಾಗಿದೆ. BIGG NEWS: ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ನೋಟಿಸ್ ಜಾರಿ; ಅರುಣ್ ಸಿಂಗ್   ಕಳೆದೆರಡು ದಿನಗಳಿಂದ ಕಾವೇರಿ ಜಲನಯನ ಪ್ರದೇಶದಲ್ಲಿ ಉತ್ತಮವಾದ ಮಳೆಯಾಗುತ್ತಿರುವ ಕಾರಣ ಒಳ ಹರಿವಿನ ಪ್ರಮಾಣ ಹೆಚ್ಚಳವಾಗಿದೆ. ಒಳ ಹರಿವು ಏರಿಕೆಯಾಗುತ್ತಿದ್ದಂತೆ ಹೊರ ಹರಿವಿನ ಪ್ರಮಾಣವನ್ನು ಅಧಿಕಾರಿಗಳು ಹೆಚ್ಚಿಸಿದ್ದಾರೆ. ಡ್ಯಾಂ … Continue reading BIGG NEWS: ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆ; ಕೆಆರ್‌ ಎಸ್‌ ಡ್ಯಾಂ ಒಳಹರಿವು ಮತ್ತೆ ಹೆಚ್ಚಳ