ಬೆಂಗಳೂರಲ್ಲಿ ಮಳೆಗೆ ಜನ ಜೀವನ ಅಸ್ತವ್ಯಸ್ಥ: ರಸ್ತೆಗಳು ಮುಳುಗಡೆ, ವಾಹನ ಸವಾರರು ಪರದಾಟ | Rain in Bengaluru

ಬೆಂಗಳೂರು: ನಗರದಲ್ಲಿ ಎಡೆಬಿಡದೇ ಮಳೆಯಾಗುತ್ತಿದೆ. ಮಳೆಯ ಪರಿಣಾಮವಾಗಿ ಹಲವು ರಸ್ತೆಗಳು ಜಲಾವೃತಗೊಂಡು, ಮುಳುಗಡೆಯಾಗಿದ್ದಾವೆ. ಹೀಗಾಗಿ ಜನ ಜೀವನ ಅಸ್ತವ್ಯವಸ್ಥಗೊಂಡಿದ್ದು, ವಾಹನ ಸವಾರರು ಟ್ರಾಫಿಕ್ ಜಾಮ್ ನಲ್ಲಿ ಹೈರಾಣಾಗಿದ್ದಾರೆ. ಬೆಂಗಳೂರಲ್ಲಿ ತಮಿಳುನಾಡಿನಲ್ಲಿ ಉಂಟಾದಂತ ಸೈಕ್ಲೋನ್ ಪರಿಣಾಮವಾಗಿ ಭಾರಿ ಮಳೆಯಾಗುತ್ತಿದೆ. ಮೆಜೆಸ್ಟಿಕ್, ಕೆ ಆರ್ ಮಾರ್ಕೆಟ್, ಕಲಾಸಿಪಾಳ್ಯ, ಲುಂಬಿನಿ ಗಾರ್ಡನ್, ಶಾಂತಿನಗರ ಸೇರಿದಂತೆ ನಗರದಾಧ್ಯಂತ ಮಳೆ ಸುರಿಯುತ್ತಿದೆ. ಭಾರೀ ಮಳೆಯಿಂದಾಗಿ ಕೆ ಆರ್ ಸರ್ಕಲ್ ನಲ್ಲಿ ಕಿಲೋ ಮೀಟರ್ ಗಟ್ಟಲೆ ಸಂಚಾರ ದಟ್ಟಣೆ ಉಂಟಾಗಿದೆ. ಮಳೆಯಿಂದಾಗಿ ರಸ್ತೆಗಳು ಜಲಾವೃತಗೊಂಡ ಪರಿಣಾಮ, … Continue reading ಬೆಂಗಳೂರಲ್ಲಿ ಮಳೆಗೆ ಜನ ಜೀವನ ಅಸ್ತವ್ಯಸ್ಥ: ರಸ್ತೆಗಳು ಮುಳುಗಡೆ, ವಾಹನ ಸವಾರರು ಪರದಾಟ | Rain in Bengaluru