Big Breaking News: ಭಾರೀ ಮಳೆ ಹಿನ್ನಲೆ: ತಾತ್ಕಾಲಿಕವಾಗಿ ಈ ಜಿಲ್ಲೆಯ ಡಿಸಿಗಳಿಗೆ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ’ ಅಭಿಯಾನಕ್ಕೆ ವಿನಾಯ್ತಿ

ಬೆಂಗಳೂರು: ರಾಜ್ಯದಲ್ಲಿ ಹೆಚ್ಚು ಮಳೆಯಾಗುತ್ತಿರುವದರಿಂದ ಜಿಲ್ಲಾಧಿಕಾರಿಗಳ ನಡೆ, ಹಳ್ಳೆಯ ಕಡೆ ಅಭಿಯಾನಕ್ಕೆ ಕೆಲ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ವಿನಾಯ್ತಿ ನೀಡಿ ಸರ್ಕಾರ ಆದೇಶಿಸಿದೆ. BIG NEWS: ಕರ್ನಾಟಕದ ಐಐಎಸ್ಸಿ ಭಾರತದಲ್ಲೇ ಅತ್ಯುತ್ತಮ: ಮೈಸೂರು ವಿಶ್ವವಿದ್ಯಾಲಯ, ಮಣಿಪಾಲ್ ಅಕಾಡೆಮಿಗೂ ಸ್ಥಾನ ಈ ಬಗ್ಗೆ ಕಂದಾಯ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದು, ಪ್ರತಿ ತಿಂಗಳ 3ನೇ ಶನಿವಾರದಂದು ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಅಭಿಯಾನವನ್ನು ಜರುಗಿಸಲಾಗುತ್ತಿದೆ. ಆದ್ರೇ.. ರಾಜ್ಯದ ಕೆಲ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗುತ್ತಿರುವುದರಿಂದ, ಪ್ರಕೃತಿ ವಿಕೋಪಕ್ಕೆ … Continue reading Big Breaking News: ಭಾರೀ ಮಳೆ ಹಿನ್ನಲೆ: ತಾತ್ಕಾಲಿಕವಾಗಿ ಈ ಜಿಲ್ಲೆಯ ಡಿಸಿಗಳಿಗೆ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ’ ಅಭಿಯಾನಕ್ಕೆ ವಿನಾಯ್ತಿ