BIGG NEWS: ಹಾಸನದಲ್ಲಿ ಮುಂದುವರೆದ ರಣಮಳೆ : ನಿರ್ಮಾಣ ಹಂತದ ರಾಷ್ಟ್ರೀಯ ಹೆದ್ದಾರಿ ಕುಸಿತ; ಜನರಿಗೆ ಢವಢವ

ಹಾಸನ : ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಮಳೆ ಮುಂದುವರೆದಿದೆ. ವರುಣ ಅಬ್ಬರಕ್ಕೆ ನಿರ್ಮಾಣ ಹಂತದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಸಿತಗೊಂಡಿದೆ. BIGG NEWS: ಕತ್ತೆ ಬಂತು ಕತ್ತೆ: ರಾಯಚೂರಿನಲ್ಲಿ ತಾಲೂಕಾಸ್ಪತ್ರೆಯ ಒಪಿಡಿಗೆ ನುಗ್ಗಿದ Donkey ; ಇದನ್ನು ನೋಡಿ ರೋಗಿಗಳು ಕಕ್ಕಾಬಿಕ್ಕಿ ಹಾಸನ ಜಿಲ್ಲೆ, ಸಕಲೇಶಪುರ ತಾಲ್ಲೂಕಿನ ಬಾಳ್ಳುಪೇಟೆ ಸಮೀಪ ಘಟನೆ ನಡೆದಿದೆ. ಹಾಸನದಿಂದ ಸಕಲೇಶಪುರ ತಾಲ್ಲೂಕಿನ ಮಾರನಹಳ್ಳಿವರೆಗೆ ಚತುಷ್ಪತ ರಸ್ತೆ ಕಾಮಗಾರಿ ನಡೆಯುತ್ತಿತ್ತು. ಮೊದಲ ಮಳೆಗೆ ನೂರು ಮೀಟರ್ ವರೆಗೆ ರಸ್ತೆ ಕುಸಿದಿದೆ. ಬಾಳ್ಳುಪೇಟೆ ಗ್ರಾಮದಲ್ಲಿ … Continue reading BIGG NEWS: ಹಾಸನದಲ್ಲಿ ಮುಂದುವರೆದ ರಣಮಳೆ : ನಿರ್ಮಾಣ ಹಂತದ ರಾಷ್ಟ್ರೀಯ ಹೆದ್ದಾರಿ ಕುಸಿತ; ಜನರಿಗೆ ಢವಢವ