BIGG NEWS : ಬೆಂಗಳೂರಿನಲ್ಲಿ ಮುಂದುವರಿದ ಮಳೆ ಅವಾಂತರ : ರೈನ್‌ಬೋ ಲೇಔಟ್‌ ಸಂಪೂರ್ಣ ಜಲಾವೃತ

ಬೆಂಗಳೂರು :  ಸಿಲಿಕಾನ್‌ ಸಿಟಿಯ  ಭಾರೀ ಮಳೆಯಿಂದ ಆವಾಂತರ ಸೃಷ್ಟಿಯಾಗಿದ್ದು, ರಾತ್ರಿ ಸುರಿದ ಮಳೆಯಿಂದ ರಸ್ತೆ ಜಲಾವೃತಗೊಂಡಿದೆ. ಓಡೋದಕ್ಕೂ ಸಾಧ್ಯವಾದಂತೆ ಸಮಸ್ಯೆಯಾಗಿದೆ. ಅದರಲ್ಲೂ ಸರ್ಜಾಪುರ ಬಳಿಯ ರೈನ್‌ ಬೋ ಲೇಔಟ್‌ನಲ್ಲಿ ನೀರು ತುಂಬಿಕೊಂಡಿದ್ದು, ಮಳೆ ನೀರು  ಹೊರ ಹಾಕಲು ಜನರು  ಹರಸಾಹಸ ಪಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. BIGG BREAKING NEWS : ರಾಯಚೂರಿನಲ್ಲಿ ಘೋರ ದುರಂತ : ತುಂಗಾಭದ್ರ ಎಡದಂಡೆ ಕಾಲುವೆಗೆ ಕಾರು ಉರುಳಿ ಬಿದ್ದು ಇಬ್ಬರು ಸ್ಥಳದಲ್ಲೇ ಸಾವು ಜನರ ಜೀವನ ಅಸ್ಥವ್ಯಸ್ತಗೊಂಡಿದ್ದಾರೆ. ಪ್ರತಿಭಾರಿ ಮಳೆ … Continue reading BIGG NEWS : ಬೆಂಗಳೂರಿನಲ್ಲಿ ಮುಂದುವರಿದ ಮಳೆ ಅವಾಂತರ : ರೈನ್‌ಬೋ ಲೇಔಟ್‌ ಸಂಪೂರ್ಣ ಜಲಾವೃತ