BIGG NEWS: ರಣ ಚಳಿಯ ನಡುವೆಯೇ ಬೆಂಗಳೂರಿನಲ್ಲಿ ಬೆಳ್ಳಂಬೆಳ್ಳಗೆ ಗಾಳಿ ಸಹಿತ ಭಾರಿ ಮಳೆ

ಬೆಂಗಳೂರು: ನಗರದಲ್ಲಿ ಚಳಿಯಿಂದ ಜನರು ತತ್ತರಿಸಿ ಹೋಗಿದ್ದಾರೆ. ಈ ನಡುವೆಯೇ ಮತ್ತೆ ಮಳೆಯ ಕಾಟ ಶುರುವಾಗಿದೆ. SHOCKING NEWS: ಅಡುಗೆಯಲ್ಲಿ ಸ್ವಲ್ಪ ʻಉಪ್ಪುʼ ಕಮ್ಮಿಯಾಗಿದ್ಕೆ ಬಾಣಸಿಗನ ಕೊಲೆ, ಜೈಲೂಟ ಸವಿಯುತ್ತಿರುವ ಡಾಬಾ ಮಾಲೀಕರು!   ಇದರ ಜೊತೆಗೆ ವಿಪರೀತ ಚಳಿ ಇದ್ದು, ಬೆಳ್ಳಂಬೆಳಗ್ಗೆ ಭಾರಿ ಗಾಳಿ- ಮಳೆ ಸುರಿಯುತ್ತಿದೆ. ಮಾಂಡೋಸ್ ಚಂಡಮಾರುತ ಪರಿಣಾಮದಿಂದಾಗಿ ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಭಾರಿ ಮಳೆಯಾಗಲಿದೆ. ಇನ್ನು ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ರಾಜ್ಯದಲ್ಲಿ ನಾಲ್ಕು ದಿನ ಮಳೆ ಸುರಿಯಲಿದೆ. ಜೊತೆಗೆ ರಣ … Continue reading BIGG NEWS: ರಣ ಚಳಿಯ ನಡುವೆಯೇ ಬೆಂಗಳೂರಿನಲ್ಲಿ ಬೆಳ್ಳಂಬೆಳ್ಳಗೆ ಗಾಳಿ ಸಹಿತ ಭಾರಿ ಮಳೆ