BIGG NEWS: ಚಿಕ್ಕಮಗಳೂರಿನಲ್ಲಿ ಭಾರಿ ಮಳೆ: ಕಳಸದಲ್ಲಿ ಭೂ ಕುಸಿತ; ನಿವಾಸಿಗಳಿಗೆ ಆತಂಕ
ಚಿಕ್ಕಮಗಳೂರು: ಮಲೆನಾಡಿನಲ್ಲಿ ಮಳೆ ಭಾರಿ ಸುರಿದಿದೆ. ಇದರಿಂದ ಚಿಕ್ಕಮಗಳೂರು ಜಿಲ್ಲೆಯ ಕಳಸದ ಹೊಸನೆಲ ಗ್ರಾಮದಲ್ಲಿ ಭೂ ಕುಸಿತಗೊಂಡಿದೆ. ಹೀಗಾಗಿ ಪಕ್ಕದಲ್ಲಿದ್ದ ಮನೆಗೆ ಹಾನಿಯಾಗಿದೆ. BIGG NEWS: ನೂತನ ಸಂಸತ್ ಭವನಕ್ಕೆ ́ಅನುಭವ ಮಂಟಪದʼ ಹೆಸರಿಡಿ: ವೀರಶೈವ ಲಿಂಗಾಯತ ಸಂಘಟನೆ ಆಗ್ರಹ ಇನ್ನೂ ಮೂರು ದಿನ ಮಳೆಯಾಗುವ ಸಾಧ್ಯತೆಯಾಗಿದೆ. ಈಗಾಗಲೇ ಸುರಿದ ಭಾರಿ ಮಳೆಗೆ ಜನರು ತತ್ತರಿಸಿ ಹೋಗುತ್ತಾರೆ. ಹಳ್ಳ, ನದಿಗಳ, ಕೆರೆಗಳೆಲ್ಲ ತುಂಬಿ ಹರಿಯುತ್ತಿದೆ. ಕೆಲವಡೆ ಸೇತುವೆಗಳೆಲ್ಲ ಮುಳುಗಡೆಯಿಂದ ಸಂಚಾರ ಬಂದ್ ಆಗಿದೆ.
Copy and paste this URL into your WordPress site to embed
Copy and paste this code into your site to embed