BREAKING NEWS : ಕೊಡಗಿನ ʻ 2ನೇ ಮೊಣ್ಣಗೇರಿʻಯಲ್ಲಿ ಮತ್ತೆ ಕೇಳಿ ಬಂದ ʼ ಭಾರೀ ಶಬ್ಧʼ : ಜನರಲ್ಲಿ ಆತಂಕ

ಮಡಿಕೇರಿ : ಕೊಡಗು ಜಿಲ್ಲೆಯಲ್ಲಿ ಇಂದು ಮತ್ತೆ ಭೂಕಂಪನದ  ಭಾರೀ ಶಬ್ಧ ಕೇಳಿಸಿದ ಅನುಭವವಾಗಿದ್ದು, ಬಳಿಕ ಕೆಸರು ಮಿಶ್ರಿತ ನೀರು ಹರಿದುಬಂದಿರುವುದನ್ನು ಕಂಡು ಭಯಭೀತರಾಗಿ ಜನರು ಮನೆಯಿಂದ ಹೊರಗೆ ಓಡಿ ಬಂದಿರುವ ಘಟನೆ ನಡೆದಿದೆ. Big news:‌ ಯುದ್ಧ ನೌಕೆ ʻಐಎನ್‌ಎಸ್ ವಿಕ್ರಮಾದಿತ್ಯʼದಲ್ಲಿ ಬೆಂಕಿ ಅವಘಡ, ತಪ್ಪಿದ ಭಾರಿ ಅನಾಹುತ…. ತನಿಖೆಗೆ ಆದೇಶ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ 2ನೇ ಮೊಣ್ಣಗೇರಿಯಲ್ಲಿ ಇಂದು ಬೆಳಗ್ಗೆ ಭೂಮಿ ಕಂಪಿಸುವಂತೆ ಭಾರೀ ಶಬ್ಧ ಅನುಭವವಾಗಿದ್ದು, ಜನರು ಭಯಭೀತರಾಗಿ ಮನೆಗಳಿಂದ ಹೊರಗೆ … Continue reading BREAKING NEWS : ಕೊಡಗಿನ ʻ 2ನೇ ಮೊಣ್ಣಗೇರಿʻಯಲ್ಲಿ ಮತ್ತೆ ಕೇಳಿ ಬಂದ ʼ ಭಾರೀ ಶಬ್ಧʼ : ಜನರಲ್ಲಿ ಆತಂಕ